Thursday, 23 January 2014

ಮುನ್ನುಡಿ :‘ವಚನಜ್ಯೋತಿ’ -



ಮುನ್ನುಡಿ

     ‘ವಚನಜ್ಯೋತಿ’ - ಜ್ಯೋತಿಬಾ ಅವತಾಡೆ

ಕನ್ನಡ ಆಧುನಿಕ ವಚನಕಾರರ ಸಾಲಿನಲ್ಲಿ ಈಗ ಹೊಸ ಸೇರ್ಪಡೆ ಬೀಳಗಿಯ ಕವಿ ಜ್ಯೋತಿಬಾ ಅವತಾಡೆಯವರು. ಅವರ 108 ವಚನಗಳ ‘ವಚನಜ್ಯೋತಿ’ ಜ್ಯೋತಿರ್ಲಿಂಗ ಅಂಕಿತದಲ್ಲಿ ನಮ್ಮ ಮುಂದಿದೆ. ವಚನಗಳು ಬದುಕಿನ ಪಾಠದ ಕೈಗನ್ನಡಿಯಂತೆ ನಮ್ಮ ಭಾವಗಳ ಅನಾವರಣ, ಮನಗಳ ಮುನ್ನುಡಿಯಿದ್ದಂತೆ. ವಚನ ಎಂಬುದು ಮಾತಾದರೂ ಅದಕ್ಕೆ ಒಂದು ಮೌಲ್ಯವಿದೆ, ಪಾವಿತ್ರ್ಯತೆಯಿದೆ. ‘ವಚನ’ ಕೊಡುವುದು, ‘ವಚನ’ದಂತೆ ನಡೆಯುವದು, ‘ವಚನ’ ಪಾಲಿಸುವುದು ಇದರ ಮಹತ್ವ ಸಾರಿದರೆ ‘ವಚನ’ವು ಪದ್ಯವಾಗಿ ನಿಲ್ಲುವದು ಕವಿಯ ಶಕ್ತಿಯನ್ನು ಅವಲಂಬಿಸಿದೆ. ಜನರ ನಡುವೆ ಬದುಕಿ, ಕಾಯಕ ಮೌಲ್ಯವನ್ನು ಎತ್ತಿಹಿಡಿದ ಅನೇಕ ಶರಣರು ಬರೆದ ವಚನಗಳು ನಮ್ಮ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ. ಯಾವ ಅರ್ಥಕೋಶವಿಲ್ಲದೇ, ಯಾರಾದರೂ ತುಂಬಾ ಸುಲಭ, ಸರಳವಾಗಿ ಅರ್ಥೈಸಿಕೊಳ್ಳಬಹುದಾದ ಈ ರಚನೆಗಳು ಬಹುಬೇಗನೆ ನಮ್ಮನ್ನು ಸೆಳೆದುಕೊಳ್ಳುತ್ತವೆ.  ಬದುಕಿನ ಪ್ರತಿ ಪಾಠದ ಒಂದು ಅನುಭವವಾಗಿ, ಒಂದು ಮೌಲ್ಯವಾಗಿ ನಿಲ್ಲುವ ವಚನಗಳು ಕನ್ನಡ ಕಾವ್ಯದ ಶಕ್ತಿವಂತ ರಚನೆಗಳು.

ಆಧುನಿಕ ಕಾಲದ ಸಂದರ್ಭ, ಪರಿಸ್ಥಿತಿ, ಬದುಕು, ಬವಣೆ, ಜನರ ಮನೋಸ್ಥಿತಿಯನ್ನು ಕಂಡು ವಿಮುಖಗೊಳ್ಳುವ ಮನಸ್ಸುಗಳನ್ನು ಸರಿದಾರಿಗೆ ತಂದು ಅಂಧಕಾರದ ಮನಸ್ಥಿತಿಗೆ ಬೆಳಕಿನ ಪ್ರತಿಮೆಯಾಗಿ ನಿಲ್ಲುವ ಜ್ಯೋತಿಬಾ ಅವತಾಡೆ ಅವರ ವಚನಗಳು ಸರಳ ರಚನೆಯ ಅತಿ ಸುಂದರ ಪ್ರತೀಕಗಳಾಗಿವೆ.
ಬಸವಾದಿ ಶರಣರ ವಚನಗಳನೋದಿ
ಅರಿತು ನಡೆದರೆ ಗುರುತರವಾದ
ಬದುಕಿನ ದಾರಿ ಖಡಾಖಂಡಿತವಾಗಿ
ಕಂಡೀತೆಂದ ನಮ್ಮ ಜ್ಯೋತಿರ್ಲಿಂಗ

ಬದುಕಿನ ದಾರಿಗೆ ಶರಣರ ವಚನಗಳ ಅರಿವು ನಮ್ಮದಾಗಬೇಕೆನ್ನುವ ಕವಿ ಇಲ್ಲಿ ತಮ್ಮ ವಚನಗಳಲ್ಲಿ ಬದುಕನ್ನು ಹಲವು ಬಗೆಯಲ್ಲಿ ಅರ್ಥೈಸಿದ್ದಾರೆ.
ಎಂದಿಗೂ ಅಂದಾದುಂದಿಯ ಬದುಕು
ಗೆದ್ದಿಲು ಹಿಡಿದ ಬಾಗಿಲು ಪಡಕು

ಬದುಕು ಆದರ್ಶಮಯವಾಗಬೇಕು. ತನ್ನ ಮಿತಿಯನ್ನು ಅರಿತು ಬದುಕಬೇಕು. ಮಿತಿಮೀರಿದ ಬದುಕನ್ನು ಕವಿ ಗೆದ್ದಲು ಹುಳ ಹಿಡಿದ ಬಾಗಿಲಿಗೆ ಹೋಲಿಸಿದ್ದಾರೆ. ಎಷ್ಟೊಂದು ಅರ್ಥಪೂರ್ಣ ಸಾಲುಗಳು.
ಸಾಗುವ ಬದುಕಿಗೆ ಬೇಡ ಬಿಗುಮಾನ
ಬಾಗಿ ನಡೆದರೆ ನೀನು ಬಲುಜಾಣ

ಶರಣರು ಸಾರಿದಂತೆ ಬಾಗಿ ಮಾಗುವ ಚಿತ್ರಣ ಈ ರಚನೆಯಲ್ಲಿದೆ. ಅಹಂಕಾರ, ಬಿಗುಮಾನಗಳು ಮನುಷ್ಯನನ್ನು ಒಂಟಿಯಾಗಿಸುತ್ತವೆ. ಬದುಕಿನ ಸುಖವನ್ನು, ಸಂಭ್ರಮವನ್ನು ಹಂಚಿಕೊಳ್ಳದೇ ಮರಗುವ ಸ್ಥಿತಿ ತಂದೊಡ್ಡುತ್ತವೆ. ಬಳಗದಲ್ಲಿ ಬಾಗಿ ಮನವನ್ನು ಗೆಲ್ಲಬೇಕೆಂದು ಕವಿ ಸಾರಿದ್ದಾರೆ.

ಬದುಕು ಕವಿಗೆ ಬಹಳಷ್ಟು ಕಾಡಿದೆ. ಈ ಸಂಕಲನದ ಬಹುತೇಕ ರಚನೆಗಳು ಬದುಕನ್ನು ಕಂಡರಿಸಿವೆ. ‘ಕಲ್ಲು ಮುಳ್ಳಿನದು ಬದುಕಿನ ದಾರಿ’, ನಂಬಿ ನಡೆಯದಿದ್ದರೆ ತುಂಬಿದ ಬದುಕೆಲ್ಲ ಭಂಗವಾಗಿ ನಿನ್ನ ಬಂಗಾರದ ಬಿಂದಿಗೆ ಬುಡಮೇಲು, ಲಂಗುಲಗಾಮಿಲ್ಲದ ಬದುಕಿನ ಹೊತ್ತು, ಕನ್ನಡಿ ಕೈಯೊಳಗೆ ಸಿಕ್ಕ ಮಂಗನ ಗತ್ತು, ಮುಟ್ಟಲು ಬದುಕಿನ ಘಟ್ಟ ಬೇಕು ದಿಟ್ಟ ಎದೆಗಾರಿಕೆ, ಬೇಕು ಬೇಡಿಕೆಗಳ ಒಲವಿನ ಗೆಲುವೇ ಬದುಕಿನ ಸುಖವು, ಮಳ್ಳನೇನರಿಯುವನು ಬದುಕಿನ ಕಲೆಯ, ಬಾಳಿ ಬದುಕಾಕ ಅರಮನೆಯ ಸಿರಿಯ ಯಾಕ ಬೇಕು. ತಾಳ್ಮೆಯ ಗುಣವೇ ಸಾಧಕ ಬದುಕಿನ ತಾಳಿ, ತಾನು ದುಡಿದು ಮಾಡುವ ಅಡಿಗೆಯ ಸೊತ್ತು, ತನ್ನ ಸಾಧಕ ಬದುಕಿನ ಮುನ್ನಡೆಯ ಸಿರಿ ತುತ್ತು. ಹೀಗೆ ಬದುಕನ್ನು ಹಲವು ವಿಧದಲ್ಲಿ ರೂಪಿಸಿದ ಕವಿ ಕೊನೆಯಲ್ಲಿ ಹೇಳುತ್ತಾರೆ, ಬದುಕಲು ಅರಿಯದಿದ್ದರೆ ಜ್ಯೋತಿರ್ಲಿಂಗನೆಂತು ಒಲಿಯುವನಯ್ಯ, ಜ್ಯೋತಿಲಿಂಗನನ್ನು ಮರೆತು ನಡೆದರೆ ಗತಿ ಕಾಣದೇ ತನ್ನ ಬದುಕೇ ಆಗುವದು ಮೂರಾಬಟ್ಟೆ. ಜ್ಯೋತಿರ್ಲಿಂಗನನ್ನು ಭಜಿಸಿ ಬದುಕಿದರೆ ಸ್ವರ್ಗವು ಕಾಣಲು ಮೂರೇ ಗೇಣು. ಹೀಗೆ ಶರಣರು ಸಾರಿದಂತೆ ಅರಿವು ನಮ್ಮ ಗುರುವಾದ ಮೌಲ್ಯವನ್ನು ಬಹುವಿಧದಲ್ಲಿ ಕವಿ ಜ್ಯೋತಿಬಾ ಅವತಾಡೆಯವರು ಸಾರಿದ್ದಾರೆ.

ವಚನಗಳು ಪರ್ಯಾಯವಾಗಿ ಗಾದೆಗಳಾಗಿ ಗುರುತಿಸಿಕೊಳ್ಳುತ್ತವೆ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ ಠಂಕಿಸಿದ ಗಾದೆಗಳು ಜನಪದ ಗೀತೆಗಳಲ್ಲಿ, ವಚನಗಳಲ್ಲಿ ಧಾರಾಳವಾಗಿ ಬಳಕೆಯಾಗಿವೆ. ಇಲ್ಲೂ ಕವಿ ಅವತಾಡೆ ಅವರು ತಮ್ಮ ರಚನೆಗಳಲ್ಲಿ ಪ್ರಚಲಿತ ಗಾದೆಗಳನ್ನು ಬಳಸಿಕೊಳ್ಳುವ ಜೊತೆಗೆ ಹೊಸ ಹೊಸ ಗಾದೆ ಮಾತುಗಳನ್ನು ಸೃಷ್ಟಿಸಿದ್ದಾರೆ. ‘ಮೊಲವೆದ್ದಾಗ ನಾಯಿ ಹೊರಗೆ ಹೋದಂತೆ’, ‘ಕುಳಿತು ಉಂಡರೆ ಸಿರಿತನದ ಕೇಡು’, ‘ಜಡೆ ಹಾಕಿದರೆ ತಡಿಕೆ’, ‘ಕ್ರೋಧಿಗಳ ಮಾತು ಕದನದ ಹೇತು’, ‘ಬಚ್ಚಿಟ್ಟ ತಟ್ಟೆ ಅನ್ನ ಹಳಸಿತ್ತು’, ‘ಅತಿಯಾದ ನಿದ್ರೆ ದಾರಿದ್ರ್ಯದ ಮೂಲ’ ಹೀಗೆ ಅನೇಕ ಹೊಸ ಹೊಸ ಗಾದೆಗಳನ್ನು ಕವಿ ಇಲ್ಲಿ ಕಂಡರಿಸಿದ್ದಾರೆ.

ಒಟ್ಟಾರೆ ಕವಿ ಜ್ಯೋತಿಬಾ ಅವತಾಡೆಯವರು ಸರಳ ರಚನೆ, ಆರ್ಥಪೂರ್ಣ ಭಾವ, ಆದಿಪ್ರಾಸದ ಲಯ, ನೀತಿ ಬೋಧೆ ಮೊದಲಾದ ವಿಶಿಷ್ಟತೆಯ ಮೂಲಕ ತುಂಬಾ ಮೌಲಿಕವಾದ ವಚನಗಳನ್ನು ನಮಗೆ ಕೊಟ್ಟಿದ್ದಾರೆ. ಕನ್ನಡ ಆಧುನಿಕ ವಚನಗಳ ಸಾಲಿಗೆ ‘ವಚನಜ್ಯೋತಿ’ ಭರವಸೆಯ ಬೆಳಕಾಗಿದೆ. ಸರಳ ಜೀವನ, ಆದರ್ಶ ವ್ಯಕ್ತಿತ್ವ, ಕಾಯಕದ ನಡೆಯಿಂದ ಮೌಲ್ಯಯುತವಾದ ಬದುಕು ರೂಪಿಸಿಕೊಂಡ ಕವಿ ಜ್ಯೋತಿಬಾ ಅವತಾಡೆ ಅವರ ರಚನೆಗಳು ಅವರ ವ್ಯಕ್ತಿತ್ವ ದರ್ಶನದ ರಸಗಟ್ಟಗಳಾಗಿವೆ. ಅವರ ರಚನೆಗಳನ್ನು ಓದುವ ಮೂಲಕ ಎಲ್ಲರ ಬದುಕು ಆದರ್ಶಮಯವಾಗಲಿ ಎಂದು ಶುಭ ಹಾರೈಸುತ್ತೇನೆ.
- ಡಾ. ಪ್ರಕಾಶ ಗ. ಖಾಡೆ, ಬಾಗಲಕೋಟ

Wednesday, 1 January 2014

ನಾಡಿನ ಕವಿಗಳ 'ಹನಿಗೊಂಚಲು'


ಮುನ್ನುಡಿ .

 ನಾಡಿನ ಕವಿಗಳ 'ಹನಿಗೊಂಚಲು'
***********************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
                                                     
  ಬಾಗಲಕೋಟೆಯ ಸಾಹಿತ್ಯ ವಲಯದಲ್ಲಿ ತಮ್ಮ ಸರಳ ವ್ಯಕ್ತಿತ್ವ ಮತ್ತು ಕಾಯಕ ನಿಷ್ಠೆಯಿಂದ ಗುರುತಿಸಿಕೊಂಡಿರುವ ಎ. ಎಂ. ಬಿರಾದಾರ ಅವರು ವೃತ್ತಿಯಿಂದ ರೇಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅವರ ಪ್ರವೃತ್ತಿ ಸಾಹಿತ್ಯ ರಚನೆ ಮತ್ತು ಸಾಹಿತ್ಯದ ಓದು. ಅವರ ಸಂಪಾದಕತ್ವದಲ್ಲಿ ಹೊರಬಂದಿರುವ  `ಹನಿಗೊಂಚಲು' ಚುಟುಕು ಸಂಕಲನಕ್ಕೆ ತನ್ನದೇಯಾದ ವೈಶಿಷ್ಟ್ಯತೆ ಇದೆ. ಸಂಕಲನದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಮತ್ತು ಹೊರನಾಡ ಕನ್ನಡಿಗ ಕವಿ ಕವಿಯತ್ರಿಯರ ಚುಟುಕುಗಳಿವೆ. ಹೀಗೆ ರಾಜ್ಯದ ಕವಿ ಕವಿಯಿತ್ರಿಯರ ಚುಟುಕುಗಳನ್ನು ಒಂದೆಡೆ ಸಂಕಲಿಸಿಕೊಡುವ ಸಾಧನೆಯ ಹಿಂದೆ ಮೂರು ರೀತಿಯ ಶ್ರಮವಿದೆ.
      ಇಂಥದೊಂದು ಸಂಕಲನ ತರುವಲ್ಲಿ ಮೊದಲು ಮಾಧ್ಯಮಗಳ ಮೂಲಕ ಕವಿಗಳಿಗೆ ಚುಟುಕು ಕಳಿಸಲು ಮುಕ್ತ ಆಹ್ವಾನ ನೀಡಬೇಕು. ಹೀಗೆ ಆಹ್ವಾನಕ್ಕೆ ಪ್ರತಿಯಾಗಿ ಬರುವ ಆಸಕ್ತರ ನೂರಾರು ಕವಿತೆಗಳನ್ನು ಒಂದೆಡೆ ಸಂಕಲಿಸಿ ಸಿದ್ಧಪಡಿಸಿ ಅವರಿಗೆ ಆಯ್ಕೆ ಕುರಿತು ಬರೆಯಬೇಕು. ಹೀಗೆ ಬರೆದಾಧ ಮೇಲೆ ಕವಿಗಳ ಕುತೂಹಲವನ್ನು ಬಹಳಷ್ಟು ದಿನ ಕಾಯಿಸದೆ ಸಂಕಲನವನ್ನು ಮುದ್ರಣಕ್ಕೆ ತಂದು ಮುದ್ರಿಸಿ ಮತ್ತೆ ಅವರಿಗೆ ತಲುಪಿಸಬೇಕು. ಈ ಎಲ್ಲ ಶ್ರಮಗಳನ್ನು ನೀಗಬಲ್ಲವರು ಮಾತ್ರ ಇಂಥ ಕಾರ್ಯದಲ್ಲಿ ಜಯಶಾಲಿಗಳಾಗುತ್ತಾರೆ. ಈ ಜಯದ ಹಿಂದೆ ಕನ್ನಡವನ್ನು ಕಟ್ಟುವ ಕಾಯಕವೂ ಸದ್ದಿಲ್ಲದೆ ನಡೆದು ಹೋಗುತ್ತದೆ.
      ಬಿರಾದಾರ ಅವರ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತವರು ಡಾ. ಮೈನುದ್ದೀನ ರೇವಡಿಗಾರ ಅವರು. ಈ ಹಿಂದೆ ಬಾಗಲಕೋಟೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದ ನೆನಪಿಗಾಗಿ ಇಂಥದೊಂದು ಸಂಕಲನವನ್ನು ಡಾ.ಮೈನುದ್ದೀನ ರೇವಡಿಗಾರ ಅವರು ತಂದು ನಮಗೆಲ್ಲ ಮಾದರಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಎ. ಎಂ. ಬಿರಾದಾರ ಅವರು ಹೊರತರುತ್ತಿರುವ ಈ `ಹನಿಗೊಂಚಲು' ಗರ್ಭದಲ್ಲಿ ರಾಜ್ಯದ ಕವಿ ಕವಿಯಿತ್ರಿಯರ ಕೆನೆಗಟ್ಟಿದ ಸವಿ ಸವಿಯಾದ ತಾಜಾ ಅನುಭವಗಳಿವೆ.
      ಒಂದು ಕಾಲಕ್ಕೆ ಕೇವಲ ಪತ್ರಿಕೆಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ತುಂಬಬಲ್ಲ ರಚನೆಗಳು ಎನಿಸಿದ್ದ ಈ ಬಗೆಯ ಸಾಹಿತ್ಯ ಇವತ್ತು ಒಂದು ಪ್ರಕಾರವಾಗಿ ಗುರುತಿಸಿಕೊಳ್ಳುತ್ತಿರುವುದನ್ನು ನಾವು ಕಾಣುತ್ತೇವೆ. ಚುಟುಕು ಸಾಹಿತ್ಯ ರಚನೆಯ ದೆಸೆಯಲ್ಲಿ ಆಕರ್ಷಿತರಾಗುತ್ತಿರುವ ಬರಹಗಾರರೊಂದಿಗೆ ಓದುಗ ಓದಬಲ್ಲ ರಚನೆಗಳನ್ನು ಬಯಸುತ್ತಿರುವುದರಿಂದ ಚುಟುಕು ರಚನೆಗಳ ಸುಗ್ಗಿ ಭರ್ಜರಿಯಾಗಿಯೇ ನಡೆಯುತ್ತಿದೆ.
      ಚುಟುಕು ಕವಿತೆಗಳ ಆಕರ್ಷಣೆಗೆ ಅದರ ಆಕೃತಿ ಮತ್ತು ನೇರವಾದ ನಡೆಯೇ ಪ್ರಧಾನ ಕಾರಣ. ಕೆಲ ಸಾಲುಗಳಲ್ಲಿಯೇ ಕವಿ ಹೇಳಬಲ್ಲ ಸಂಗತಿಯನ್ನು ಆಕರ್ಷಕವಾಗಿ ಮನ ಮುಟ್ಟುವಂತೆ ಹೇಳುವುದು ಇದರ ವೈಶಿಷ್ಟ್ಯತೆ. ಈ ಬಗೆಯ ರಚನೆಗಳಿಗೆ ಸೀಮೆ ಗಡಿಗಳ ಕಟ್ಟಳೆ ಇಲ್ಲ. ಯಾರು ಬೇಕಾದರೂ ಯಾವುದೇ ರೀತಿಯಲ್ಲಿ ಯಾವುದೇ ವಸ್ತುವನ್ನು ಇಟ್ಟುಕೊಂಡು ಹೇಳಬಹುದಾಗಿದೆ. ಆದರೆ ಅದು ಸಹೃದಯರನ್ನು ಕೆಲಕ್ಷಣ ಚಿಂತನೆಗೆ ತೊಡಗಿಸಬೇಕು.`ಹನಿಗೊಂಚಲು' ಸಂಕಲನದಲ್ಲಿ ವೈವಿಧ್ಯಮಯ ರಚನೆಗಳಿವೆ. ಪ್ರೀತಿ, ಪ್ರೇಮ, ವಿರಹ, ರಾಜಕಾರಣ, ಶಿಕ್ಷಣ, ವೈದ್ಯಕೀಯ ಹೀಗೆ ಹಲವು ವಿಧದಲ್ಲಿ ಇಲ್ಲಿನ ಚುಟುಕುಗಳು ಸಂಕಲಿತಗೊಂಡಿವೆ. ಇಲ್ಲಿನ ಬಹಳಷ್ಟು ಕಾವ್ಯಗಳ ದ್ರವ್ಯ ಪ್ರೀತಿ ಪ್ರೇಮದ ಬಗೆಗೆ ಇದ್ದರೂ ಪ್ರಕೃತಿಯ ವರ್ಣನೆ, ವಾಸ್ತವಿಕ ಬದುಕಿನ ಚಿಂತನೆ ಮತ್ತು ಪ್ರಸ್ತುತ ಸಾಮಾಜಿಕ ತಲ್ಲಣಗಳನ್ನು ಕಂಡರಿಸಿವೆ.ದಿನ ನೂಕುವ ಪ್ರಕೃತಿಯ ಚಲನೆಯನ್ನು ಒಂದು ಎಳೆಯಲ್ಲಿ ಪೋಣಿಸಿಕೊಡುವ ಅನ್ನಪೂರ್ಣ ಟಿ. ಜಿ. ಅವರ ಚುಟುಕು ಹೀಗಿದೆ-
            ಏನನ್ನು ಸಾರುತಿದೆ
              ಪ್ರಕೃತಿಯ ನಾಮ
              ಖಿನ್ನತೆಯಿಂದ ಪ್ರಸನ್ನತೆಗೆ
              ಆಕೃತದಿಂದ ಕೃತದೆಡೆಗೆ
              ತಿರುಗು ಎಂಬ ನಿಯಮ
      ಅದರಂತೆ ಮಳೆ ಹನಿಗೆ ಮುದಗೊಳ್ಳುವ ಪ್ರಕೃತಿಯ ಪದರು ಪದರುಗಳಲ್ಲಿನ ರೋಮಾಂಚನವನ್ನು ಜಯಲಕ್ಷ್ಮೀ ಎಸ್. ರಾವ್ ಕಂಡರಿಸುವುದು ಹೀಗೆ-
            ಬಿಸಿಲ ಬೇಗೆಯಳಿದು
              ಆರಂಭವಾಯಿತು ಮಳೆ ಹನಿಯ ಸಿಂಚನ
              ಧರೆಯ ತಾಪವಳಿದು
              ಭೂರಮೆಯ ಒಡಲೆಲ್ಲ ರೋಮಾಂಚನ
      ಮೇಲಿನ ಸೂರ್ಯ, ಕೆಳಗಿನ ಭೂಮಿ ಅದೊಂದು ರೀತಿಯಲ್ಲಿ ಕವಿ ಕಾಣುವ ಬಗೆಯೇ ಬೇರೆ. ಇಲ್ಲಿ ದೋಸಾತ್ ಡಿ. ಆಲ್ಮೇಡಾ ರವಿಯನ್ನು ಕೆಣಕುವುದು ಹೀಗೆ-
            ನೋಡಿರಿ ಈ
              ನಾಚಿಕೆಗೇಡಿ ರವಿಯನ್ನು
              ಚುಂಬಿಸುತ್ತಿದ್ದಾನಲ್ಲ
              ಎಡಬಿಡದೆ
              ಮುಂಜಾವಿನಿಂದ ಮುಸ್ಸಂಜೆಯವರೆಗೆ
              ಭೂಮಿಯನ್ನು
      ಪ್ರಕೃತಿಯನ್ನು ಕವಿ ಕಾಣುವ ನೋಟದಲ್ಲಿ ತುಂಬಾ ಆತ್ಮೀಯವಾದ ಮತ್ತು ಪ್ರೀತಿ ಪೂರ್ವಕ ಅನುಭವವಿದೆ.`ಹನಿಗೊಂಚಲು' ಸಂಕಲನದಲ್ಲಿ ಇಂದಿನ ಸಾಮಾಜಿಕ ವ್ಯವಸ್ಥೆಯನ್ನು, ಅಲ್ಲಿನ ದುರುಳತನವನ್ನು ಬಹಳಷ್ಟು ರಚನೆಗಳು ಬಯಲಿಗೆಳೆಯುತ್ತವೆ. ಕೆ. ಆರ್. ಉಷಾ ಅವರ-
            ಅಂದಿನ ವೈದ್ಯ
              ಧನ್ವಂತರಿ
              ಇಂದಿನ ವೈದ್ಯ
              ಧನವಂತಾ-ರಿ
      ಎಂಬಲ್ಲಿ ಪದ ಬಳಕೆಯ ಚಾಕ-ಚಕ್ಯತೆಯಲ್ಲಿಯೇ ಧನ್ವಂತರಿ-ಧನಾವಂತಾ-ರಿ ಎಂಬಲ್ಲಿ ಚುಟುಕುಗಳಿಗಿರುವ ಕುಟುಕು ಗುಣವನ್ನು ಪ್ರಕಟವಾಗುತ್ತದೆ.ಪ್ರೀತಿ, ಪ್ರೇಮ, ಸೆಡವು, ಮುನಿಸು, ದಾಂಪತ್ಯ ಬದುಕಿನ ಆಪ್ತ ಅನುಭವಗಳು ಇವನ್ನು ಕವಿ ಕಟ್ಟಿಕೊಡುವಲ್ಲಿ ಮುಜುಗರ ಪಟ್ಟುಕೊಳ್ಳದಿರುವುದು ಇಲ್ಲಿನ ಅನುಭವಗಳ ಹಿಂದಿರುವ ಸಾರ್ವತ್ರಿಕತೆಯೇ ಕಾರಣವಾಗಿದೆ. ಉಮೇಶ ತಿಮ್ಮಾಪುರ ಅವರ-
            ಎಷ್ಟು ಹೊದ್ದರೂ
              ಹೋಗಲಿಲ್ಲ
              ಈ ಹಾಳು ಚಳಿ
              ಅದಕ್ಕಾಗಿ
              ಮುನಿಸಿಕೊಂಡರೂ
              ನುಸುಳಿದ ಅವಳ ಬಳಿ
      ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಎಂಬ ತುಂಬಾ ಜನಪ್ರಿಯವಾಗಿರುವ ನಾಣ್ಣುಡಿಯ ಎಳೆ ಈ ಕವಿತೆಯನ್ನು ಸ್ತುತಿಕೊಂಡಿದೆÉ. ಶಿವಾನಂದ ಪೂಜಾರಿಯವರ-
            ಸೆಖೆಯಾದಾಗ
              ನನ್ನವಳು
              ಫ್ಯಾನ್ ಆಗುವಳು
              ಬಹಳ ಹೊತ್ತು
              ಸುತ್ತಿದರೆ
              ಕಾವಾಗುವಳು
      ಎಂಬಲ್ಲಿ ಹನಿಗವಿತೆಗಳಿಗಿರುವ ತೀವ್ರವಾದ ಸೆಳೆತ, ಸಾಲುಗಳಲ್ಲಿರುವ ಜೀವಂತಿಕೆ ಬಹಳ ಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ.ಸಂಕಲನದಲ್ಲಿನ ಶ್ರೀಮತಿ ಎಂ. ಆರ್. ಗುದಿಗೇನವರ ಅವರ ಶಿಲ್ಪಿ ಚುಟುಕು ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿನ ಅಸಹಾಯಕತೆಯನ್ನು ಸಾರುತ್ತದೆ.
            ಶಿಲ್ಪಿ ನೀನೆಂದು
              ಸಿಕ್ಕ ಕಲ್ಲುಗಳ ಕೈಗೆ ಕೊಟ್ಟರೆ
              ಎಲ್ಲದರಲೂ
              ನಾ ಮೂರ್ತಿ ಕೆತ್ತಬಲ್ಲೆನೇ
              ಮೃದು ಮೇಣದ ಕಲ್ಲಾದರೆ
              ಬಗೆ ಬಗೆಯ ಸುಂದರ
              ಭಂಗಿಗಳ ಕಟೆದು
              ಭಾವ ಬಿಂಬಿಸಬಲ್ಲೆನು
              ಆದರೆ.....
              ಒಂದು ಉಳಿಯ ಹೊಡೆತಕೆ
              ಹಿಟ್ಟುಗಲ್ಲಾದರೆ
              ಅದರಲಿ ನಾ ಹೇಗೆ ಮೂರ್ತಿ ಕೆತ್ತಲಿ
              ಜೀವ ಕಳೆ ತುಂಬಲಿ
      ಎಂಬಲ್ಲಿ ವ್ಯವಸ್ಥೆಯಲ್ಲಿನ ಗಟ್ಟಿಗೊಳ್ಳದ ಬೇರುಗಳನ್ನು, ಬೆಳೆಯಲಾಗದ ಮರಗಳನ್ನು, ಚಿಗುರಲಾರದ ಕೊರಡನ್ನು ಹೀಗೆ ಒಂದು ಸಾಮಾಜಿಕ ಮುಖವನ್ನು ಒಟ್ಟಂದದಲ್ಲಿ ತೋರಲಾಗದ ವಿಫಲತೆಯ ಬಗೆಗೆ ಆತಂಕವಿದೆ.
      ಒಟ್ಟಾರೆ ಇಲ್ಲಿನ ಬಹಳಷ್ಟು ಚುಟುಕುಗಳು ಪದ ಬಳಕೆಯ ಶೈಲಿಯ ಚೆಂದದಿಂದ ಆಯ್ದುಕೊಂಡ ವಿಷಯ ವಸ್ತುವಿನ ಸಾರ್ವತ್ರಿಕತೆಯಿಂದ ಚಿಂತನೆಗೆ ತೊಡಗಿಸುವ ಗಟ್ಟಿತನದಿಂದ ತೀವ್ರವಾಗಿ ಗಮನ ಸೆಳೆಯುತ್ತವೆ. ಚುಟುಕುಗಳ ಕುರಿತು ಅಧ್ಯಯನ ನಡೆಸುವ ಕನ್ನಡ ಅಭ್ಯಾಸಿಗಳಿಗೆ ಎ. ಎಂ. ಬಿರಾದಾರ `ಹನಿಗೊಂಚಲು' ಮೂಲಕ ಒಂದು ವಿಶಿಷ್ಟವಾದ ಜೇನುಗೂಡು ಕಟ್ಟಿಕೊಡುತ್ತಾರೆ. ರಾಜ್ಯದ ನಾನಾ ಮೂಲೆಗಳ ಹೂ ಪರಿಮಳಗಳ ಸವಿ ಹೊತ್ತು ಒಂದೆಡೆ ಕೂಡಿ ಜೇನಾಗಿ ಸವಿಯಾಗಿ ಬೆರೆತುಕೊಂಡಿರುವ ಈ `ಹನಿಗೊಂಚಲು' ನಾಡವರ ಬಾಯಲ್ಲಿ ಸವಿಯುಣಿಸುವ ಸಾರ್ಥಕತೆಯಲ್ಲಿ ಬಿರಾದಾರ ಅವರ ಶ್ರಮದ ಹೆಚ್ಚುಗಾರಿಕೆ ಇದೆ. ಈ ಕಾರ್ಯಕ್ಕಾಗಿ ಅವರನ್ನು ನಾನು ಹೃದಯತುಂಬಿ ಶುಭ ಹಾರೈಸುತ್ತೇನೆ.*
·       ಡಾ. ಪ್ರಕಾಶ ಗ. ಖಾಡೆ
Posಣeಜ bಥಿ ಆಡಿ.Pಡಿಚಿಞಚಿsh ಉ. ಏhಚಿಜe ಚಿಣ 05:08  

Sunday, 26 May 2013

ಮುನ್ನುಡಿ

                                                       ಬಳಿಗಾರರ ಆಧುನಿಕ ವಚನಗಳು


                                                     -ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ

     ‘ನುಡಿನೆದರು’ ಬಿ.ಬಿ.ಬಳಿಗಾರ ಅವರ ಆಧುನಿಕ ವಚನಗಳ ಸಂಕಲನ.ವಚನಗಳು ಸರಳ ಮತ್ತು ಸುಲಭ ನಿರೂಪಣೆಯಿಂದ ಯಾರ ನೆರವಿಲ್ಲದೆಯೂ ಅರ್ಥೈಸಿಕೊಳ್ಳಬಹುದಾದ ರಚನೆಗಳು.ವಚನಗಳ ಸಾರ್ಥಕತೆ ಇರುವುದು ಅವು ನಮ್ಮಲ್ಲಿ ಉಂಟು ಮಾಡುವ ಮಾನವೀಯ ಫಲಿತಗಳಲ್ಲಿ.ನಮ್ಮ ಹಿಂದಿನ ವಚನಕಾರರು ಸಾಹಿತ್ಯ ಬರೆಯಬೇಕೆಂದು ಹೊರಟವರಲ್ಲ. ಸಾಹಿತ್ಯದಿಂದ ಕೀರ್ತಿ,ಹೆಸರು ಪಡೆಯಬೇಕೆಂದೂ ಹೊರಟವರಲ್ಲ.ಅವರ ಮುಖ್ಯ ಉದ್ದೇಶ ಮನುಷ್ಯರ ನಡೆ ನುಡಿಯಲ್ಲಿ ಸತ್ಯ ,ಪ್ರಾಮಾಣಿಕತೆ, ಶ್ರದ್ದೆ,ಕಾಯಕ ನಿಷ್ಠೆ ಒಡಮೂಡಿಸುವದಾಗಿತ್ತು.ಜೊತೆಗೆ ತಮ್ಮ ರಚನೆಗಳ ಮೂಲಕ ಸಮಾಜಮುಖಿ ಚಿಂತನೆಯನ್ನು ವ್ಯಾಪಕಗೊಳಿಸುವದಾಗಿತ್ತು. ನಮ್ಮ ಹಿಂದಿನ ವಚನಕಾರರು ಜನಸಾಮಾನ್ಯರ ನೆಲೆಯಿಂದ ಉದಿಸಿ ಬಂದವರು.ತಮ್ಮ ಕಾಯಕದೊಂದಿಗೆ ಗುರುತಿಸಿಕೊಂಡವರು.ಯಾವ ಬೇಧ ಭಾವವಿಲ್ಲದೇ ಸಿರಿವಂತ-ಬಡವ,ದೊಡ್ಡವ-ಸಣ್ಣವ, ಕಪ್ಪು-ಬಿಳಿಯ,ಮೇಲ್ಜಾತಿ-ಕೆಳಜಾತಿ ಎಂಬ ಮಾನವ ವಿರೋಧಿ ತಾರತಮ್ಯವನ್ನು ಮೀರಿ ಬರೆದವರು,ಬೆರತವರು ಹಾಗೂ ಬೆಳೆದವರು.ನಮ್ಮ ವಚನಕಾರರು ಅವರು ಬರೆದ ಅಂದಿನ ರಚನೆಗಳು ಇಂದು ಕನ್ನಡ ಸಾಹಿತ್ಯದ ಶ್ರೇಷ್ಠತೆಯ ಮಾದರಿಗಳಾಗಿವೆ.ಜಗತ್ತಿನ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಏನು ? ಎಂಬ ಪ್ರಶ್ನೆಗೆ ವಚನಗಳೇ ಉತ್ತರಗಳಾಗಿವೆ. ಇಂಥ ಮಾನವೀಯ ನೆಲೆಯ ರಚನೆಗಳನ್ನು ನಮಗೆ ಧಾರೆ ಎರೆದ ನಮ್ಮ ವಚನಕಾರರ ನಡೆಗೆ ನಮ್ಮ ಋಣವನ್ನು ತೀರಿಸುವದಾದರೆ ಅವುಗಳ ಸಂದೇಶವನ್ನು ಬದುಕಿನಲ್ಲಿ ನಾವೂ ಅಳವಡಿಸಿಕೊಂಡು ಇತರರಿಗೆ ಬಿತ್ತರಿಸಬೇಕಾಗಿದೆ.
  ಇವತ್ತು ಆಧುನಿಕ ವಚನಕಾರರು ತಮ್ಮ ರಚನೆಗಳ ಕೃಷಿ ಆರಂಭಿಸಿದ್ದಾರೆ.ವಚನಕಾರರು ಅಂಕಿತವನ್ನಿಟ್ಟುಕೊಂಡು ಬರೆಯುವಂತೆ ಇವತ್ತಿನ ನಮ್ಮ ಕಾಲದ ಆಧುನಿಕ ವಚನಕಾರರೂ ಅಂಕಿತವನ್ನಿಟ್ಟುಕೊಂಡು ಬರೆಯುತ್ತಿದ್ದಾರೆ. ವಚನಗಳು ಒಂದು ಬಗೆಯಲ್ಲಿ ನಿರಂತರ ಮತ್ತು ಚಲನಶೀಲತೆಯ ಸಂಕೇತಗಳಾಗಿವೆ, ಹಾಗಾಗಿಯೇ ಯಾವ ಕಾಲಕ್ಕೂ ವಚನ ರಚನೆ ನಿಲ್ಲುವುದಲ್ಲ.ನಮ್ಮ ಆಧುನಿಕ ವಚನಕಾರರ ಸಾಲಿನಲ್ಲಿ ನಮ್ಮ ಯುವ ಕವಿ ಬಿ.ಬಿ.ಬಳಿU್ಫರ ಅವರು ಒಬ್ಬರು.ಅವರದೊಂದು ವಿಶೇಷ ನಡೆ, ವಿಶೇಷ ನುಡಿ.ಅವರ ನುಡಿ ನೆದರು ಕೃತಿಯು ಆಧುನಿಕ ವಚನಗಳ ರಚನೆಯ ಸಂದರ್ಭದಲ್ಲಿ ಒಂದು ವಿನೂತನ ಮಾದರಿಯನ್ನು ಹುಟ್ಟು ಹಾಕಿದೆ.ಕನ್ನಡದ ಶಬ್ದ ಚಮತ್ಕಾರಿಕೆ, ಪದ ಜೋಡನೆ,ನುಡಿಗಟ್ಟು ,ನಾಣ್ನುಡಿ, ಅರ್ಥ-ಭಾವಾರ್ಥ ಲಯಗಾರಿಕೆಯಿಂದ ಇಲ್ಲಿನ ಎಲ್ಲ ವಚನಗಳೂ ವಿಶಿಷ್ಟವೆನ್ನಿಸುತ್ತಿವೆ.
’ರಟ್ಟ ಮಂಡಲವಾಸ ಕವಿಕುಮಾರ ಬಸವ’ ಅಂಕಿತದಲ್ಲಿ ಬರೆಯತ್ತಿರುವ ಬಿ.ಬಿ.ಬಳಿಗಾರ ಅವರು ಆಧುನಿಕ ವಚನಗಳಲ್ಲಿ ತುಂಬಾ ಗಟ್ಟಿಯಾದ ರಚನೆಗಳನ್ನು ನೀಡಿದ್ದಾರೆ.
ಜಾಣ-ತಾಣಗಳ
ಜ್ಞಾನದ ಜಂಭದಲಿ /ಮಾನವ
ಬಳಸಿ ಬಗೆಯದ ಜಲವಾಗಬೇಡೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಬದುಕಿನಲ್ಲಿ ಕಂಡುಕೊಳ್ಳುವ ವಿರೋಧಾಭಾಸಗಳಲ್ಲಿ ಸಂಯಮದ ಮತ್ತು ವರ್ಣವಿಲ್ಲದ ನಡೆಯಲ್ಲಿ ಮಾನವ ರೂಪಿಸಿಕೊಳ್ಳಬೇಕಾದ ನೀತಿಯನ್ನು ಕವಿ ಸಾರಿದ್ದಾರೆ.ಬಳಕೆಗೆ ಸಲ್ಲುವ ಜಲದ ಗುಣವನ್ನು ಬದುಕಿಗೆ ಸಲ್ಲುವ ಗುಣಕ್ಕೆ ಕವಿ ಸಮೀಕರಿಸಿದ್ದಾರೆ.
ಮ್ಯಾಲ-ಕೆಳಗಳ
ಅಸಮತೆಯ ಕೆಂಡದಲ್ಲಿ /ಮಾನವ
ಕಪ್ಪು ಬಿಳಿ ಚರ್ಮದ ಮರ್ಮವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ
ಮೇಲು ಕೀಳುಗಳ ಅಸಮಾನತೆಯ ಪರಿಯಲ್ಲಿ ವರ್ಣಬೇಧ ಉಂಟುಮಾಡುವ ಅಪಾಯದ ಸೂಚನೆಯನ್ನು ಕವಿ ನೀಡಿದ್ದಾರೆ.ಸಮಾನತೆಯ ತತ್ವವನ್ನು ಪ್ರತಿಷ್ಠಾಪಿಸುವ ಸರಳತೆ ಇಲ್ಲಿದೆ.
ಅಕ್ಕ ಪಕ್ಕದ
ಅಕ್ಕರೆಯ ಬದುಕಿನಲಿ /ಮಾನವ
ಪಕ್ವವಾದ ಮನದಿಳೆಯಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಸಹಬಾಳ್ವೆಯ ಸಂದೇಶವನ್ನು ಸಾರುವ ಈ ವಚನ ಮನುಷ್ಯನ ಬದುಕಿನ ಪಕ್ವತೆಗೆ ಕೂಡಿ ಬಾಳುವ ಕೂಡಿ ಉಣ್ಣುವ ಅಗತ್ಯತೆಯನ್ನು ಮನಗಾಣುವುದರೊಂದಿಗೆ ನೆರೆಹೊರೆಯವರೊಂದಿಗೆ ಹೊರೆಯಾಗಿರಬೇಡ ಎಂಬ ನೀತಿ ಸಾರುತ್ತದೆ.
ಹಾಲು-ಪಾಲುಗಳ
ಕಿಚ್ಚಿನ ಕೆಸರಾಟದಲಿ/ ಮಾನವ
ಪಾಲನೆರೆಯುವ ಗಿಡಕಳ್ಳಿಯಾಗಬೇಡೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಜೀವನ ಕಟ್ಟಿಕೊಳ್ಳುವ ದಿಸೆಯಲ್ಲಿ ಬಂದೆರಗುವ ನೋವು ನಲಿವುಗಳ ಸಂದರ್ಭಗಳಲ್ಲಿ ಮಾನವ ಸಂಸ್ಕಾರಗೊಳ್ಳುವ ಹಾಲಾಗಬೇಕೆ ಹೊರತು ಕಳ್ಳಿ ಹಾಲಾಗಬಾರದು ಎಂದು ಸಾರಿದ್ದಾರೆ.
ಮರ-ವರಗಳ
ಮೃತಿಕೆಯ ಸಿರಿಯಲ್ಲಿ /ಮಾನವ
ಸಾಲುಮರದ ತಾಯಿ ತಿಮ್ಮಕ್ಕನಾಗೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಸಾಲು ಮರಗಳನ್ನು ಹಚ್ಚಿ ಮಾದರಿಯಾದ ಸಾಲುಮರದ ತಿಮ್ಮಕ್ಕನ ಆದರ್ಶವನ್ನು ಕವಿ ನೆನಪಿಸುವುದರೊಂದಿಗೆ ಮರಗಳ ಸಿರಿಯಲ್ಲಿ ಬದುಕು ಕಟ್ಟಿಕೊಳ್ಳಲು ಆಶಿಸುತ್ತಾರೆ.
ರಟ್ಟೆ ತಟ್ಟೆಗಳ
ಮೇಲಣ ಆಪೋಶನದಲ್ಲಿ/ಮಾನವ
ಮಡಗಿದ ಶರಣರ ಕಾಯಕವಿದೆ ಎಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಕಾಯಕದ ಮಹತಿಯನ್ನು ಸಾರುವ ಈ ವಚನವು ಶ್ರಮ ಸಂಸ್ಸøತಿಯ ಹಿರಿಮೆಯನ್ನು ಎತ್ತಿ ಹಿಡಿದಿದೆ.
ರಟ್ಟೆ ತಟ್ಟೆಗಳ ಪದಗಳಲ್ಲಿಯೇ ಶ್ರಮ ಮತ್ತು ಉಪಭೋಗದ ಆಶಯವಿದೆ. ಶರಣರ ಕಾಯಕದ ಮಾದರಿ ಇಂದೂ ನಮ್ಮ ಅಗತ್ಯವಾಗಿದೆ. ದುಡಿಯದೇ ಏನನ್ನೂ ಬಯಸಬಾರದು,ದುಡಿಮೆಯೇ ಬದುಕಿನ ಸತ್ಯವಾಗಬೇಕೆಂಬ ಆಶಯ ಈ ವಚನ ಹೊತ್ತಿದೆ.
ಬಿಸಿ-ತಂಪುಗಳ
ತರಗಲೆಯ ಚಕ್ರದಲಿ / ಮಾನವ
ಕಾಲನ ಕಾಲಚಕ್ರದ ಧರ್ಮವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಬಿಸಿ-ತಂಪು,ನೆರಳು-ಬೆಳಕು,ನೋವು-ನಲಿವು,ಸುಖ-ದುಃಖ ಇವೆಲ್ಲ ಕಾಲನ ನಡೆಯಲ್ಲಿ ಚಕ್ರದ ಗುರುತುಗಳು.ತರಗಲೆಯಂತೆ ಉದುರಿ ಹೋಗುವ ಮನುಷ್ಯ ಜೀವನದಲ್ಲಿ ಬಂದೊದಗುವ ಇಂಥ ಆಕಸ್ಮಿಕಗಳಿಗೆ ಕೊನೆ ಎಲ್ಲಿದೆ? ಇಂಥ ಚಿಂತನೆಗಳನ್ನು ವಚನ ತೂರಿಬಿಡುತ್ತದೆ.
ತಿಂಡಿ-ತಿನಿಸುಗಳ
ಕ್ರಮದ ಬಳಕೆಯಲಿ / ಮಾನವ
ಪುರಾಣದ ಬಕನಳಿಯಬೇಕೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ಮನುಷ್ಯನ ಆರೋಗ್ಯವು ಆಹಾರ ಮತ್ತು ಅದರ ಕ್ರಮದ ಮೇಲೆ ನಿಂತಿದೆ.ತಿಂಡಿ ತಿನಿಸುಗಳ ಬಳಕೆಯಲ್ಲಿ ಹಿತ ಮಿತವಿರಬೇಕೆಂಬ ಆಶಯ ಈ ವಚನ ಬಿಂಬಿಸುತ್ತದೆ.ಪುರಾಣ ಕಾಲದ ಬಕಗಳಿಯಬೇಕೆಂಬಲ್ಲಿ ಆರೋಗ್ಯದ ಸೂತ್ರ ಅಡಗಿದೆ.
ತಾಗು- ಬಾಗುಗಳ
ಘನದ ನಡಿಗೆಯಲಿ / ಮಾನವ
ಸದಾಶಿವನಿಗೊಲಿದ ಸದುವಿನಯವಿದೆಯೆಂದ
ರಟ್ಟ ಮಂಡಲವಾಸ ಕವಿಕುಮಾರ ಬಸವ.
ವಿನಯ ಮತ್ತು ಸಜ್ಜನಿಕೆಗಳು ಮನುಷ್ಯನನ್ನು ದೊಡ್ಡವರನ್ನಾಗಿ ಮಾಡುತ್ತವೆ.ಮತ್ತು ತನ್ನ ಆರೋಗ್ಯವನ್ನು ಆ ಮೂಲಕ ಕುಟುಂಬದ ಮತ್ತು ಸಮಾಜದ ಆರೋಗ್ಯವನ್ನೂ ಕಾಯುತ್ತದೆ.ಸದಾಶಿವನಿಗೆ ಒಲಿದ ಸದುವಿನಯವನ್ನು ಮಾನವ ಹೊಂದಬೇಕೆಂಬ ಕಳಕಳಿ ಇಲ್ಲಿದೆ.
ಹೀಗೆ ಬದುಕಿನ ಸಾರ್ಥಕತೆಯನ್ನು ನಿರೂಪಿಸುವ ಇಲ್ಲಿನ ವಚನಗಳು ತುಂಬಾ ಮೌಲಿಕವಾಗಿವೆ.ಕವಿ ಬಿ.ಬಿ.ಬಳಿಗಾರ ಅವರು ತಮ್ಮ ವಚನಗಳ ಮೂಲಕ ಹೊಸ ಹೊಸ ಶಬ್ದಗಳ ಪ್ರಯೋಗ ಮಾಡಿದ್ದಾರೆ,ಇಂಥ ಪ್ರಯೋಗಗಳಿಂದ ಕನ್ನಡ ಶಬ್ದ ಭಂಡಾರವನ್ನು ವಿಸ್ತರಿಸುವ ಕೆಲಸ ನಡೆದಿದೆ.
ಬಳಿಗಾರರ ವಚನಗಳು ಶೈಲಿ,ರೂಪ,ಪದಜೋಡನೆ,ಅರ್ಥವಂತಿಕೆಯಿಂದ ಗುರುತಿಸಿಕೊಳ್ಳುತ್ತವೆ. ಆದಿ ಪ್ರಾಸ,ಅಂತ್ಯಪ್ರಾಸಗಳಿಂದ ಕೂಡಿದ ಬಹಳಷ್ಟು ವಚನಗಳು ಲಯಗಾರಿಕೆಗೆ ಹತ್ತಿರವಾಗಿವೆ. ಕೆಲವಡೆ ರಚನೆ ಕ್ಲಿಷ್ಟವಾಗಿ ಕಂಡರೂ ಅವು ಸ್ಪುರಿಸುವ ಅರ್ಥದಿಂದ ಹತ್ತಿರವಾಗುತ್ತವೆ.ಶಬ್ದಗಳ ಹುಡುಕಾಟದಲ್ಲಿ ಸೋಲುವ ಅರ್ಥದ ಭಾವ ತುಂಬಿಕೊಳ್ಳುವ ಪರಿಯಲ್ಲಿ ಕವಿಯ ಯತ್ನ ಸಾಲದಾಗುತ್ತದೆ. ಒಟ್ಟಾರೆಯಾಗಿ ಬಳಿಗಾರರ ವಚನಗಳು ದ್ವಿರುಕ್ತಿ,ಜೋಡು ನುಡಿ ,ನುಡಿಗಟ್ಟುಗಳ ವಿಶಿಷ್ಟ ಹೆಣಿಕೆಯಿಂದ ರಚನೆಯಾಗಿ ಕನ್ನಡ ಆಧುನಿಕ ವಚನಗಳ ಸಾಲಿಗೆ ಹೊಸ ಬೆಳೆಯನ್ನು ನೀಡಿವೆ.
ಅಧ್ಯಾಪಕರಾಗಿ ಮಕ್ಕಳಿಗೆ ಪಾಠ ಮಾಡುತ್ತ ಆಧುನಿಕ ವಚನಗಳ ಮೂಲಕ ಕನ್ನಡ ಸಾರಸ್ವತ ಲೋಕದ ಉಡಿತುಂಬುತ್ತಿರುವ ಬಳಿಗಾರ ಅವರು ಅಭಿನಂದನಾರ್ಹರು.ದೇಸಿ ನೆಲೆಗಟ್ಟಿನಲ್ಲಿ ತನ್ನ ಭಾಷೆಯ ಕಸುವನ್ನು ವಚನ ರಚನೆಗಳಲ್ಲಿ ತುಂಬಿಕೊಟ್ಟು ಒಂದು ಸಾರ್ಥಕ ಕಾರ್ಯವನ್ನು ಕವಿ ಮಾಡಿದ್ದಾರೆ.ಅಲ್ಲಲ್ಲಿ ಅನುಭಾವದ ಸೆಳಕುಗಳು, ಬಳಕೆಗೆ ಸಿಕ್ಕುವ ಪದಗಳು, ಚಮತ್ಕಾರಿಕೆಯ ಅರ್ಥ ಬಿಗಿತನ, ಪರಂಪರೆಯ ಸೆಳಕುಗಳು ,ಪದ ಸರಿಜೋಡಿಸುವ ತಂತ್ರಗಾರಿಕೆ ಮೊದಲಾದವುಗಳಿಂದ ನುಡಿ ನೆದರು ಕೃತಿಯ ರಚನೆಯ ಆಧುನಿಕ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.ಜೋಡು ಪ್ರಾಸ ಪದಗಳ ಮೋಡಿ ಮಾಡಿ ವಚನ ಕಟ್ಟಿಕೊಟ್ಟ ಬಳಿಗಾರ ಅವರನ್ನು ಅಭಿನಂದಿಸುತ್ತಾ ಅವರ ಕಾವ್ಯ ಕೃಷಿ ಮುಂದುವರಿಯಲಿ, ಅವರ ಕೃತಿಗಳನ್ನು ಓದುವ ಬಳಗ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಮುನ್ನುಡಿಯ ಈ ಸಾಲುಗಳಿಗೆ ವಿರಾಮ ಹೇಳುತ್ತೇನೆ.
                              -ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ


Monday, 15 April 2013

ಮುನ್ನುಡಿ-ಜೇನ ಸವಿಯ ಹನಿಗೊಂಚಲು


                                 ಜೇನಸವಿಯ 'ಹನಿಗೊಂಚಲು'


                                                    - ಡಾ. ಪ್ರಕಾಶ ಗ. ಖಾಡೆ

           ಬಾಗಲಕೋಟೆಯ ಸಾಹಿತ್ಯ ವಲಯದಲ್ಲಿ ತಮ್ಮ ಸರಳ ವ್ಯಕ್ತಿತ್ವ ಮತ್ತು ಕಾಯಕ ನಿಷ್ಠೆಯಿಂದ ಗುರುತಿಸಿಕೊಂಡಿರುವ ಎ. ಎಂ. ಬಿರಾದಾರ ಅವರು ವೃತ್ತಿಯಿಂದ ರೇಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅವರ ಪ್ರವೃತ್ತಿ ಸಾಹಿತ್ಯ ರಚನೆ ಮತ್ತು ಸಾಹಿತ್ಯದ ಓದು. ಅವರ ಸಂಪಾದಕತ್ವದಲ್ಲಿ ಹೊರಬಂದಿರುವ  `ಹನಿಗೊಂಚಲು' ಚುಟುಕು ಸಂಕಲನಕ್ಕೆ ತನ್ನದೇಯಾದ ವೈಶಿಷ್ಟ್ಯತೆ ಇದೆ. ಸಂಕಲನದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಮತ್ತು ಹೊರನಾಡ ಕನ್ನಡಿಗ ಕವಿ ಕವಿಯತ್ರಿಯರ ಚುಟುಕುಗಳಿವೆ. ಹೀಗೆ ರಾಜ್ಯದ ಕವಿ ಕವಿಯಿತ್ರಿಯರ ಚುಟುಕುಗಳನ್ನು ಒಂದೆಡೆ ಸಂಕಲಿಸಿಕೊಡುವ ಸಾಧನೆಯ ಹಿಂದೆ ಮೂರು ರೀತಿಯ ಶ್ರಮವಿದೆ.
ಇಂಥದೊಂದು ಸಂಕಲನ ತರುವಲ್ಲಿ ಮೊದಲು ಮಾಧ್ಯಮಗಳ ಮೂಲಕ ಕವಿಗಳಿಗೆ ಚುಟುಕು ಕಳಿಸಲು ಮುಕ್ತ ಆಹ್ವಾನ ನೀಡಬೇಕು. ಹೀಗೆ ಆಹ್ವಾನಕ್ಕೆ ಪ್ರತಿಯಾಗಿ ಬರುವ ಆಸಕ್ತರ ನೂರಾರು ಕವಿತೆಗಳನ್ನು ಒಂದೆಡೆ ಸಂಕಲಿಸಿ ಸಿದ್ಧಪಡಿಸಿ ಅವರಿಗೆ ಆಯ್ಕೆ ಕುರಿತು ಬರೆಯಬೇಕು. ಹೀಗೆ ಬರೆದಾಧ ಮೇಲೆ ಕವಿಗಳ ಕುತೂಹಲವನ್ನು ಬಹಳಷ್ಟು ದಿನ ಕಾಯಿಸದೆ ಸಂಕಲನವನ್ನು ಮುದ್ರಣಕ್ಕೆ ತಂದು ಮುದ್ರಿಸಿ ಮತ್ತೆ ಅವರಿಗೆ ತಲುಪಿಸಬೇಕು. ಈ ಎಲ್ಲ ಶ್ರಮಗಳನ್ನು ನೀಗಬಲ್ಲವರು ಮಾತ್ರ ಇಂಥ ಕಾರ್ಯದಲ್ಲಿ ಜಯಶಾಲಿಗಳಾಗುತ್ತಾರೆ. ಈ ಜಯದ ಹಿಂದೆ ಕನ್ನಡವನ್ನು ಕಟ್ಟುವ ಕಾಯಕವೂ ಸದ್ದಿಲ್ಲದೆ ನಡೆದು ಹೋಗುತ್ತದೆ.
ಬಿರಾದಾರ ಅವರ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತವರು ಡಾ. ಮೈನುದ್ದೀನ ರೇವಡಿಗಾರ ಅವರು. ಈ ಹಿಂದೆ ಬಾಗಲಕೋಟೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದ ನೆನಪಿಗಾಗಿ ಇಂಥದೊಂದು ಸಂಕಲನವನ್ನು ಡಾ.ಮೈನುದ್ದೀನ ರೇವಡಿಗಾರ ಅವರು ತಂದು ನಮಗೆಲ್ಲ ಮಾದರಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಎ. ಎಂ. ಬಿರಾದಾರ ಅವರು ಹೊರತರುತ್ತಿರುವ ಈ `ಹನಿಗೊಂಚಲು' ಗರ್ಭದಲ್ಲಿ ರಾಜ್ಯದ ಕವಿ ಕವಿಯಿತ್ರಿಯರ ಕೆನೆಗಟ್ಟಿದ ಸವಿ ಸವಿಯಾದ ತಾಜಾ ಅನುಭವಗಳಿವೆ.
ಒಂದು ಕಾಲಕ್ಕೆ ಕೇವಲ ಪತ್ರಿಕೆಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ತುಂಬಬಲ್ಲ ರಚನೆಗಳು ಎನಿಸಿದ್ದ ಈ ಬಗೆಯ ಸಾಹಿತ್ಯ ಇವತ್ತು ಒಂದು ಪ್ರಕಾರವಾಗಿ ಗುರುತಿಸಿಕೊಳ್ಳುತ್ತಿರುವುದನ್ನು ನಾವು ಕಾಣುತ್ತೇವೆ. ಚುಟುಕು ಸಾಹಿತ್ಯ ರಚನೆಯ ದೆಸೆಯಲ್ಲಿ ಆಕರ್ಷಿತರಾಗುತ್ತಿರುವ ಬರಹಗಾರರೊಂದಿಗೆ ಓದುಗ ಓದಬಲ್ಲ ರಚನೆಗಳನ್ನು ಬಯಸುತ್ತಿರುವುದರಿಂದ ಚುಟುಕು ರಚನೆಗಳ ಸುಗ್ಗಿ ಭರ್ಜರಿಯಾಗಿಯೇ ನಡೆಯುತ್ತಿದೆ.
ಚುಟುಕು ಕವಿತೆಗಳ ಆಕರ್ಷಣೆಗೆ ಅದರ ಆಕೃತಿ ಮತ್ತು ನೇರವಾದ ನಡೆಯೇ ಪ್ರಧಾನ ಕಾರಣ. ಕೆಲ ಸಾಲುಗಳಲ್ಲಿಯೇ ಕವಿ ಹೇಳಬಲ್ಲ ಸಂಗತಿಯನ್ನು ಆಕರ್ಷಕವಾಗಿ ಮನ ಮುಟ್ಟುವಂತೆ ಹೇಳುವುದು ಇದರ ವೈಶಿಷ್ಟ್ಯತೆ. ಈ ಬಗೆಯ ರಚನೆಗಳಿಗೆ ಸೀಮೆ ಗಡಿಗಳ ಕಟ್ಟಳೆ ಇಲ್ಲ. ಯಾರು ಬೇಕಾದರೂ ಯಾವುದೇ ರೀತಿಯಲ್ಲಿ ಯಾವುದೇ ವಸ್ತುವನ್ನು ಇಟ್ಟುಕೊಂಡು ಹೇಳಬಹುದಾಗಿದೆ. ಆದರೆ ಅದು ಸಹೃದಯರನ್ನು ಕೆಲಕ್ಷಣ ಚಿಂತನೆಗೆ ತೊಡಗಿಸಬೇಕು.`ಹನಿಗೊಂಚಲು' ಸಂಕಲನದಲ್ಲಿ ವೈವಿಧ್ಯಮಯ ರಚನೆಗಳಿವೆ. ಪ್ರೀತಿ, ಪ್ರೇಮ, ವಿರಹ, ರಾಜಕಾರಣ, ಶಿಕ್ಷಣ, ವೈದ್ಯಕೀಯ ಹೀಗೆ ಹಲವು ವಿಧದಲ್ಲಿ ಇಲ್ಲಿನ ಚುಟುಕುಗಳು ಸಂಕಲಿತಗೊಂಡಿವೆ. ಇಲ್ಲಿನ ಬಹಳಷ್ಟು ಕಾವ್ಯಗಳ ದ್ರವ್ಯ ಪ್ರೀತಿ ಪ್ರೇಮದ ಬಗೆಗೆ ಇದ್ದರೂ ಪ್ರಕೃತಿಯ ವರ್ಣನೆ, ವಾಸ್ತವಿಕ ಬದುಕಿನ ಚಿಂತನೆ ಮತ್ತು ಪ್ರಸ್ತುತ ಸಾಮಾಜಿಕ ತಲ್ಲಣಗಳನ್ನು ಕಂಡರಿಸಿವೆ.ದಿನ ನೂಕುವ ಪ್ರಕೃತಿಯ ಚಲನೆಯನ್ನು ಒಂದು ಎಳೆಯಲ್ಲಿ ಪೋಣಿಸಿಕೊಡುವ ಅನ್ನಪೂರ್ಣ ಟಿ. ಜಿ. ಅವರ ಚುಟುಕು ಹೀಗಿದೆ-
ಏನನ್ನು ಸಾರುತಿದೆ
ಪ್ರಕೃತಿಯ ನಾಮ
ಖಿನ್ನತೆಯಿಂದ ಪ್ರಸನ್ನತೆಗೆ
ಆಕೃತದಿಂದ ಕೃತದೆಡೆಗೆ
ತಿರುಗು ಎಂಬ ನಿಯಮ
ಅದರಂತೆ ಮಳೆ ಹನಿಗೆ ಮುದಗೊಳ್ಳುವ ಪ್ರಕೃತಿಯ ಪದರು ಪದರುಗಳಲ್ಲಿನ ರೋಮಾಂಚನವನ್ನು ಜಯಲಕ್ಷ್ಮೀ ಎಸ್. ರಾವ್ ಕಂಡರಿಸುವುದು ಹೀಗೆ-
ಬಿಸಿಲ ಬೇಗೆಯಳಿದು
ಆರಂಭವಾಯಿತು ಮಳೆ ಹನಿಯ ಸಿಂಚನ
ಧರೆಯ ತಾಪವಳಿದು
ಭೂರಮೆಯ ಒಡಲೆಲ್ಲ ರೋಮಾಂಚನ
ಮೇಲಿನ ಸೂರ್ಯ, ಕೆಳಗಿನ ಭೂಮಿ ಅದೊಂದು ರೀತಿಯಲ್ಲಿ ಕವಿ ಕಾಣುವ ಬಗೆಯೇ ಬೇರೆ. ಇಲ್ಲಿ ದೋಸಾತ್ ಡಿ. ಆಲ್ಮೇಡಾ ರವಿಯನ್ನು ಕೆಣಕುವುದು ಹೀಗೆ-
ನೋಡಿರಿ ಈ
ನಾಚಿಕೆಗೇಡಿ ರವಿಯನ್ನು
ಚುಂಬಿಸುತ್ತಿದ್ದಾನಲ್ಲ
ಎಡಬಿಡದೆ
ಮುಂಜಾವಿನಿಂದ ಮುಸ್ಸಂಜೆಯವರೆಗೆ
ಭೂಮಿಯನ್ನು
ಪ್ರಕೃತಿಯನ್ನು ಕವಿ ಕಾಣುವ ನೋಟದಲ್ಲಿ ತುಂಬಾ ಆತ್ಮೀಯವಾದ ಮತ್ತು ಪ್ರೀತಿ ಪೂರ್ವಕ ಅನುಭವವಿದೆ.`ಹನಿಗೊಂಚಲು' ಸಂಕಲನದಲ್ಲಿ ಇಂದಿನ ಸಾಮಾಜಿಕ ವ್ಯವಸ್ಥೆಯನ್ನು, ಅಲ್ಲಿನ ದುರುಳತನವನ್ನು ಬಹಳಷ್ಟು ರಚನೆಗಳು ಬಯಲಿಗೆಳೆಯುತ್ತವೆ. ಕೆ. ಆರ್. ಉಷಾ ಅವರ-
ಅಂದಿನ ವೈದ್ಯ
ಧನ್ವಂತರಿ
ಇಂದಿನ ವೈದ್ಯ
ಧನವಂತಾ-ರಿ
ಎಂಬಲ್ಲಿ ಪದ ಬಳಕೆಯ ಚಾಕ-ಚಕ್ಯತೆಯಲ್ಲಿಯೇ ಧನ್ವಂತರಿ-ಧನಾವಂತಾ-ರಿ ಎಂಬಲ್ಲಿ ಚುಟುಕುಗಳಿಗಿರುವ ಕುಟುಕು ಗುಣವನ್ನು ಪ್ರಕಟವಾಗುತ್ತದೆ.ಪ್ರೀತಿ, ಪ್ರೇಮ, ಸೆಡವು, ಮುನಿಸು, ದಾಂಪತ್ಯ ಬದುಕಿನ ಆಪ್ತ ಅನುಭವಗಳು ಇವನ್ನು ಕವಿ ಕಟ್ಟಿಕೊಡುವಲ್ಲಿ ಮುಜುಗರ ಪಟ್ಟುಕೊಳ್ಳದಿರುವುದು ಇಲ್ಲಿನ ಅನುಭವಗಳ ಹಿಂದಿರುವ ಸಾರ್ವತ್ರಿಕತೆಯೇ ಕಾರಣವಾಗಿದೆ. ಉಮೇಶ ತಿಮ್ಮಾಪುರ ಅವರ-
ಎಷ್ಟು ಹೊದ್ದರೂ
ಹೋಗಲಿಲ್ಲ
ಈ ಹಾಳು ಚಳಿ
ಅದಕ್ಕಾಗಿ
ಮುನಿಸಿಕೊಂಡರೂ
ನುಸುಳಿದ ಅವಳ ಬಳಿ
ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಎಂಬ ತುಂಬಾ ಜನಪ್ರಿಯವಾಗಿರುವ ನಾಣ್ಣುಡಿಯ ಎಳೆ ಈ ಕವಿತೆಯನ್ನು ಸ್ತುತಿಕೊಂಡಿದೆÉ. ಶಿವಾನಂದ ಪೂಜಾರಿಯವರ-
ಸೆಖೆಯಾದಾಗ
ನನ್ನವಳು
ಫ್ಯಾನ್ ಆಗುವಳು
ಬಹಳ ಹೊತ್ತು
ಸುತ್ತಿದರೆ
ಕಾವಾಗುವಳು
ಎಂಬಲ್ಲಿ ಹನಿಗವಿತೆಗಳಿಗಿರುವ ತೀವ್ರವಾದ ಸೆಳೆತ, ಸಾಲುಗಳಲ್ಲಿರುವ ಜೀವಂತಿಕೆ ಬಹಳ ಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ.ಸಂಕಲನದಲ್ಲಿನ ಶ್ರೀಮತಿ ಎಂ. ಆರ್. ಗುದಿಗೇನವರ ಅವರ ಶಿಲ್ಪಿ ಚುಟುಕು ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿನ ಅಸಹಾಯಕತೆಯನ್ನು ಸಾರುತ್ತದೆ.
ಶಿಲ್ಪಿ ನೀನೆಂದು
ಸಿಕ್ಕ ಕಲ್ಲುಗಳ ಕೈಗೆ ಕೊಟ್ಟರೆ
ಎಲ್ಲದರಲೂ
ನಾ ಮೂರ್ತಿ ಕೆತ್ತಬಲ್ಲೆನೇ
ಮೃದು ಮೇಣದ ಕಲ್ಲಾದರೆ
ಬಗೆ ಬಗೆಯ ಸುಂದರ
ಭಂಗಿಗಳ ಕಟೆದು
ಭಾವ ಬಿಂಬಿಸಬಲ್ಲೆನು
ಆದರೆ.....
ಒಂದು ಉಳಿಯ ಹೊಡೆತಕೆ
ಹಿಟ್ಟುಗಲ್ಲಾದರೆ
ಅದರಲಿ ನಾ ಹೇಗೆ ಮೂರ್ತಿ ಕೆತ್ತಲಿ
ಜೀವ ಕಳೆ ತುಂಬಲಿ
ಎಂಬಲ್ಲಿ ವ್ಯವಸ್ಥೆಯಲ್ಲಿನ ಗಟ್ಟಿಗೊಳ್ಳದ ಬೇರುಗಳನ್ನು, ಬೆಳೆಯಲಾಗದ ಮರಗಳನ್ನು, ಚಿಗುರಲಾರದ ಕೊರಡನ್ನು ಹೀಗೆ ಒಂದು ಸಾಮಾಜಿಕ ಮುಖವನ್ನು ಒಟ್ಟಂದದಲ್ಲಿ ತೋರಲಾಗದ ವಿಫಲತೆಯ ಬಗೆಗೆ ಆತಂಕವಿದೆ.
ಒಟ್ಟಾರೆ ಇಲ್ಲಿನ ಬಹಳಷ್ಟು ಚುಟುಕುಗಳು ಪದ ಬಳಕೆಯ ಶೈಲಿಯ ಚೆಂದದಿಂದ ಆಯ್ದುಕೊಂಡ ವಿಷಯ ವಸ್ತುವಿನ ಸಾರ್ವತ್ರಿಕತೆಯಿಂದ ಚಿಂತನೆಗೆ ತೊಡಗಿಸುವ ಗಟ್ಟಿತನದಿಂದ ತೀವ್ರವಾಗಿ ಗಮನ ಸೆಳೆಯುತ್ತವೆ. ಚುಟುಕುಗಳ ಕುರಿತು ಅಧ್ಯಯನ ನಡೆಸುವ ಕನ್ನಡ ಅಭ್ಯಾಸಿಗಳಿಗೆ ಎ. ಎಂ. ಬಿರಾದಾರ `ಹನಿಗೊಂಚಲು' ಮೂಲಕ ಒಂದು ವಿಶಿಷ್ಟವಾದ ಜೇನುಗೂಡು ಕಟ್ಟಿಕೊಡುತ್ತಾರೆ. ರಾಜ್ಯದ ನಾನಾ ಮೂಲೆಗಳ ಹೂ ಪರಿಮಳಗಳ ಸವಿ ಹೊತ್ತು ಒಂದೆಡೆ ಕೂಡಿ ಜೇನಾಗಿ ಸವಿಯಾಗಿ ಬೆರೆತುಕೊಂಡಿರುವ ಈ `ಹನಿಗೊಂಚಲು' ನಾಡವರ ಬಾಯಲ್ಲಿ ಸವಿಯುಣಿಸುವ ಸಾರ್ಥಕತೆಯಲ್ಲಿ ಬಿರಾದಾರ ಅವರ ಶ್ರಮದ ಹೆಚ್ಚುಗಾರಿಕೆ ಇದೆ. ಈ ಕಾರ್ಯಕ್ಕಾಗಿ ಅವರನ್ನು ನಾನು ಹೃದಯತುಂಬಿ ಶುಭ ಹಾರೈಸುತ್ತೇನೆ.*
·                                                                                                                     -ಡಾ. ಪ್ರಕಾಶ ಗ. ಖಾಡೆ

Wednesday, 10 April 2013


   ರಾಜು ಯಾದವ ಅವರ 'ಚುಟುಕು ಬಾಳಿಗೆಟಕು' ಹನಿಗವನ ಸಂಕಲನ

                                     ಡಾ.ಪ್ರಕಾಶ ಗ.ಖಾಡೆ.

                                      (ಕವಿ : ರಾಜು ಯಾದವ )

                                               
                                                        `ZÀÄlÄPÀÄ ¨Á½UÉlPÀÄ' ºÀ¤UÀªÀ£À ¸ÀAPÀ®£À ¨ÁUÀ®PÉÆÃmÉAiÀÄ gÁdÄ D£ÀAzÀgÁªÀ AiÀiÁzÀªÀ CªÀgÀ ªÉÆzÀ® ¸Á»vÀåPÀÈw. gÁdÄ AiÀiÁzÀªÀ M§â ¸ÀÈd£À²Ã® ªÀÄvÀÄÛ ¸Àȶֲî ªÀÄ£À¹ì£À ºÀÈzÀAiÀĪÀAvÀ PÀ«. avÀæ PÀ¯Á«zÀgÁV, avÀæ G¥Á¸ÀÀPÀgÁV, avÀæPÀ¯ÉAiÀÄ  G¥À£Áå¸ÀPÀgÁV UÀÄgÀÄw¹PÉÆArgÀĪÀ EªÀgÀÄ ¸Á»vÀåzÀ DgÁzsÀ£ÉUÉ ªÉÆzÀ¯ÁzÀzÀÄÝ ¸Á»wåPÀ ªÉâPÉUÀ¼À PÁAiÀÄðPÀæªÀÄUÀ¼À ¸ÀAWÀl£É ªÀÄvÀÄÛ ¸Á»wUÀ¼À MqÀ£Ál¢AzÀ. CªÀgÀ PÀ«ºÀÈzÀAiÀÄzÀ ªÀÄ£À¸ÀÄì ªÀÄvÀÄÛ PÁªÀå vÀÄrvÀ ºÁUÀÆ QæAiÀiÁ²Ã®vÉ gÁdÄ CªÀgÀ£ÀÄß £ÀªÀÄä £ÀqÀÄ«£À ¦æÃwAiÀÄ PÀ«AiÀiÁV gÀƦ¹zÉ.
      ¨ÁUÀ®PÉÆÃmÉ HjUÉ MAzÀÄ «avÀæ ªÀÄ£À¹Üw EzÉ. EwºÁ¸ÀªÀ£ÀÄß ¸ÁgÀĪÀ ¥À¼ÉAiÀÄĽPÉUÀ¼À£ÀÄß ªÀÄļÀÄV¹, PÀȵÁÚ¥Àðt UÉÊzÀ F ªÉÊPÀ®åzÀÆjUÉ PÀ¼ÉzÀ £Á®ÄÌ zÀ±ÀPÀUÀ½AzÀ §rzÀ UÀæºÀt FUÀ ¸ÀjzÀÄ £ÀªÀ£ÀUÀgÀ  gÀÆ¥ÀÄUÉÆ¼ÀÄîwÛgÀĪÀ ºÉÆwÛ£À°è gÁdÄ CAxÀ ¸ÀÈd£À²Ã®gÀÄ vÀÄA¨Á UÉÆAzÀ® ªÀÄvÀÄÛ DvÀAPÀzÀ £ÀqÀÄªÉ PÁªÀåPÀȶUÉ E½¢zÁÝgÉ. gÁdÄ §gɪÀºÉÆwÛUÉ E°è ¸ÁA¸ÀÌøwPÀªÉ£ÀÄߪÀÅzÀÄ vÀ®ètzÀ UÀÆqÁVvÀÄÛ. D®ªÀÄnÖAiÀÄ »¤ßÃgÀÄ ªÉÆzÀ®¨ÁjUÉ HgÀÄ£ÀÄVÎ MAzÉÆAzÉ ªÀÄ£É-ªÀÄ£À¸ÀÄìUÀ¼À£ÀÄß ªÀÄļÀÄV¸ÀÄvÀÛ vÀ£ÉÆßqÀ®°è ¸ÁéºÁªÀiÁrPÉÆ¼ÀÄîvÀÛ ¸ÁVzÀÝ£ÀÄß ¤Ãj£À CAUÀÄ®AUÀÄ® ZÀ®£ÉAiÀÄ£ÀÄß UÁ§j ªÀÄvÀÄÛ PÀÄvÀƺÀ®zÀ PÀtÂÚ¤AzÀ £ÉÆÃqÀÄvÀÛ K£ÀÄ §gÉAiÀİ §jà ¤ÃgɤÃgÁzÀ d®©üèsÀvÀìvÉ PÀAqÀÄ zÀAUÁzÀzÀÄÝ EzÉ. CzÀPÉÌAzÉà §gÉAiÀÄÄvÁÛgÉ-
      ºÀj ºÀjzÀÄ §A¢vÀÄ
       ªÀÄļÀÄUÀqÉ »¤ßÃgÀÄ
       gÀ¨sÀ¸À¢ ªÀģɪÀÄoÀ UÀÄr UÉÆÃ¥ÀÄgÀªÀ
       PÉÆZÀÄÑvÀ ¸À»¹ ªÀÄgÉAiÀÄzÁzÀgÀÄ
       zÀÄ:R¢ UÉÆÃ¼ÉÆívÀÄÛ
       ¨ÉÃgÉqÉUÉ ¸ÀܼÁAvÀj¹zÀgÀÄ
ªÀÄļÀÄUÀqÉ ªÀÄvÀÄÛ ¸ÀܼÁAvÀgÀ PÀ« gÁdÄ CªÀgÀ£ÀÄß vÀ®ètUÉÆ½¹zÀAvÉ CªÀgÀ PÀ«ºÀÈzÀAiÀÄ «Är¢zÉ. ªÀÄļÀÄUÀqÉ £ÉªÀzÀ PÁgÀtªÁV PÀ¼ÉzÀ £Á®ÄÌ zÀ±ÀPÀUÀ½AzÀ ªÉÄÊPÉÆqÀ«PÉÆAqÀÄ K¼ÀzÉ MAzÀÄ jÃwAiÀÄ KPÀvÁ£ÀvÉ ªÀÄvÀÄÛ ¨sÀ«µÀåwÛ£À DvÀAPÀ, vÀ®ètUÀ¼À £ÀqÀÄªÉ ¸ÁA¸ÀÌøwPÀªÉ£ÀÄߪÀzÀÄ, ¸Á»wåPÀ J£ÀÄߪÀÅzÀÄ, PÀ¯ÁvÀäPÀ J£ÀÄߪÀÅzÀÄ CzÉÆAzÀÄ xÀgÀ ¥ÀæPÁ±ÀªÀiÁ£ÀªÁUÀzÉ J¯ÉÆè zsÀƼÀÄ §r¹PÉÆAqÀ zÀ¥ÀðtzÀAvÉ, ªÉÆÃqÀ ªÀÄĸÀÄQzÀ ¨Á£ÀAUÀ¼ÀzÀAvÉ, PɸÀgÀ°è ¹QÌPÉÆAqÀ £ÀªÀÄäzÉà PÀ¼ÀPÉÆAqÀ ªÀ¸ÀÄÛ«£ÀAvÉ MAzÀÄ jÃwAiÀÄ §zÀÄPÀÄ E°è ºÉƸÀzÀ£ÀÄß ºÉƸÉAiÀÄ®Ä, ºÉƸÀzÀ£ÀÄß ºÉüÀ®Ä DUÀzÉ ºÀ¼ÀªÀAqÀzÀ°è EgÀĪÀ ºÉÆwÛUÉ gÁdÄ §gÀªÀtÂUÉAiÀÄ PÁAiÀÄPÀPÉÌ ¤AvÀzÀÄÝ MAzÀÄ xÀgÀ EzÉÆAzÀÄ ¸ÀAPÀæªÀÄt ¹Üw.
      DzsÀĤPÀ dUÀvÀÄÛ UÉÆAzÀ®zÀ UÀÆqÁVzÉ. £ÀUÀgÀ UÁæ«ÄÃt ¸ÀA¸ÀÌøw JA§ÄzÀÄ vÀ¼ÀªÀļÀzÀ £É¯É J¤¹zÉ. §gÉAiÀÄĪÀ ªÀÄA¢ JA§ªÀgÀÄ ºÀuÉ¥ÀnÖ zsÀj¹, £ÀªÀÄä ºÀ½îAiÀÄ ¤dªÁzÀ gÁZÀ¤PÀ ¸ÀÈd£À²Ã® ªÀÄ£ÀĵÀå £ÀªÀÄä £ÀqÀÄªÉ PÀ« J¤ß¹PÉÆ¼ÀîzÉ ªÀÄgÉAiÀįÉèà G½zÀÄ ©qÀÄwÛzÁÝ£É. NzÀĪÀ ªÀÄ£À¸ÀÄì FUÀ AiÀiÁgÀ®Æè G½¢®è. ¥ÀjÃPÉëUÁV, CzsÀåAiÀÄ£ÀPÁÌV UÀA©üÃgÀ N¢UÉ vÉÆqÀUÀĪÀ «zÁåyðUÀ¼À£ÀÄß, «zÁéA¸ÀgÀ£ÀÄß, ¸ÀA±ÉÆÃzsÀPÀgÀ£ÀÄß ©lÄÖ PÉý£ÉÆÃr FUÀ ¤ÃªÉà ¥Àæ²ß¹PÉÆ½î. ¤dªÁV F ªÀgÀĵÀzÀ°è, F wAUÀ¼À°è JµÀÄÖ ¥ÀĸÀÛPÀ N¢zÉ! N¢ £ÁPÀÄ d£À ¸ÉÃj ZÀZÉðªÀiÁqÀĪÀ ¸ÀAªÁzÀªÀÇ PÁtÄwÛ®è. EAxÀ CªÀWÀqÀ ªÁvÁªÀgÀtzÀ°è §gÉAiÀÄÄwÛgÀĪÀ gÁdÄ CAxÀªÀgÀÄ E°è ºÀÄlÄÖ ºÁPÀÄwÛgÀĪÀ ¸ÀÈd£ÁvÀäPÀ £É¯ÉAiÀÄ£ÀÄß UÀÄgÀÄw¹ CzÀÄ £ÀªÀÄäzÀ£ÁßV ªÀiÁrPÉÆ¼ÀÄîªÀ vÀÄwðzÉ.
      gÁdÄ §gÉAiÀÄÄwÛgÀĪÀÅzÀÄ ºÀ¤UÀ«vÉUÀ¼À£ÀÄß. CªÀgÀÄ DAiÀÄÄÝPÉÆAqÀ F ¥ÀæPÁgÀ ¸ÀÄ®¨sÀªÁV §gÉAiÀħºÀÄzÉAzÀÄ C®è. vÁ£ÀÄ ºÉüÀ¨ÉÃPÁzÀÝ£ÀÄß PÉ®ªÉ ¸Á®ÄUÀ¼À°è C©üªÀåQÛ¸À¨ÉÃPÉ£ÀÄߪÀ vÀÄrvÀ. ºÁUÁV CªÀgÀ `ZÀÄlÄPÀÄ ¨Á½UÉlÄPÀÄ' ¸ÀAPÀ®£ÀzÀ°è ¨Á½£À §ºÀĪÀÄÄT ªÀÄUÀήÄUÀ½UÉ MAzÀÄ §UÉAiÀÄ ZÁn KlÄ PÉÆqÀĪÀ ªÀÄÆ®PÀ §zÀÄPÀ£ÀÄß JZÀÑj¸ÀĪÀ zsÁn EzÉ.
            PÀlÄPÀÄ
              JlPÀÄ
              UÀÄlÄPÀÄ
              EzÉà £ÉÆÃr
              J®ègÀ §zÀÄPÀÄ
      §zÀÄQ£À ¸ÀªÀðªÁå¦ avÀætªÀ£ÀÄß PÉ®ªÉà PÉ®ªÀÅ CPÀëgÀUÀ¼À°è »r¢qÀĪÀ F PÀ« ºÀ¤UÀ«vÉAiÀÄ CxÀðªÀAwPÉUÉ ¸ÁQëAiÀiÁVzÁÝgÉ. §zÀÄPÀÄ ¤vÀå ºÉÆÃgÁl ªÀÄvÀÄÛ ¸ÁAvÀé£ÀzÀ £ÀqÀÄªÉ ZÀ®£À²Ã®ªÁUÀĪÀÅzÀ£ÀÄß PÀ« E°è `PÀlÄPÀÄ-ºÉÆÃgÁl, JlPÀÄ-JzÀÄj¸ÀÄ, ªÀÄvÀÄÛ UÀÄlÄPÀÄ-¸ÁAvÀé£À' ªÀÄÆ®PÀ ©AzÀÄUÉÆ½¹gÀĪÀÅzÀÄ PÀ«AiÀÄ PÁªÀå PÀıÀ®vÉUÉ ¸ÁQëAiÀiÁVzÉ.
      gÁdÄ CªÀgÀÄ vÀªÀÄä gÀZÀ£ÉUÀ¼À°è ¸ÁPÀµÀÄÖ aAvÀ£À¥ÀgÀ ¸Á®ÄUÀ¼À£ÀÄß vÀÆj¹©qÀÄvÁÛgÉ.
            ¸À¥ÀðzÀ ¨Á¬ÄUÉ ¹PÀÌgÀÆ
              ¸ÀªÀiÁdzÀ ¨Á¬ÄUÉ ¹UÀ¨ÁgÀzÀÄ
              ....................................
              UÁ½ ©mÁÖUÀ vÀÆjPÉÆ
              ªÀiÁvÀÄ §AzÁUÀ DrPÉÆ
              »jAiÀÄjzÁÝUÀ w½PÉÆ
      »ÃUÉ MUÀlÄ, UÁzÉ gÀÆ¥ÀzÀ ªÀiÁvÀÄUÀ¼À°è ``ZÀÄlÄPÀÄ ©r¸ÀÄvÀÛ ºÉÆÃzÀAvÉ CzÀÄ ¸Á»wåPÀ MUÀlÄ'' JA§ÄzÀ£ÀÄß ¸Á¢ü¸ÀÄvÁÛgÉ. §zÀÄQ£À PÁªÀågÀhÄj ºÀjªÀ ºÉÆvÀÛ°è vÀÄA©PÉÆAqÀ ¤ªÀÄð®¨sÁªÀPÉÌ PÉÆ¼É JA§ÄzÀÄ vÀUÀİzÀgÀÆ CzÀgÀ ªÀÄÆ®vÀéPÉÌ ªÉÄwÛPÉÆ¼ÀÄîªÀ PÀ®ä±ÀªÀ£ÀÄß ªÀÄ£À¹ìUÉ ¸À«ÄÃPÀj¹, ¨sÀÆ«ÄUÉ MAzÁV¹ ºÉüÀÄvÁÛgÉ-
            ºÉÆ®zÀ PÉÆ¼É vÉUÉzÀgÉ
              ¨É¼ÉAiÀÄĪÀÅzÀÄ ¨É¼É
              ªÀÄ£ÀzÀ PÉÆ¼É C½zÀgÉ
              ºÀjAiÀÄĪÀÅzÀÄ ¸ÀAvÀ¸ÀzÀ ºÉƼÉ
`ªÀiÁvÀÄ' £ÀªÀÄä ªÀåQÛvÀézÀ zÀgÀıÀ£À ªÀiÁr¸ÀĪÀ MAzÀÄ C¸ÀÛç. CzÀÄ ¨ÉÃgÉÆ§âgÀ ªÉÄÃ¯É ºÀj©qÀĪÁUÀ CzÀÆ ¥ÀĵÁà¸ÀÛçªÁVzÀÝgÀAvÀÆ CzÀPÉÌ ¦æÃwAiÀÄ `lZï' EgÀÄvÀÛzÉ. CzÀÄ ªÉÆ£ÀZÁV E£ÉÆß§âjUÉ ZÀÄZÀÄѪÀ jÃwAiÀİèzÀÝgÉ PÀzÀ£À DgÀA¨sÀ. CzÀPÉÌAzÉ £ÀªÀÄä ªÀZÀ£ÀPÁgÀgÀÄ ºÉýzÀÄÝ `ªÀiÁvÀÄ ªÀiÁtÂPÀå' JAzÀÄ. d£À¥ÀzÀgÀÄ ºÉýzÀÄÝ `ªÀiÁvÀÄ ªÀÄ£É PÉr¹vÀÄ, vÀÆvÀÄ M¯É PÉr¹vÀÄ' JAzÀÄ. CzÀPÉÌAzÉ PÀ« gÁdÄ AiÀiÁzÀªÀ ºÉüÀÄvÁÛgÉ-
            ªÀiÁvÀÄ ªÀiÁw£À°
              £Á°UÉ £À°AiÀÄÄwÛgÀ°
              £Á°UÉ £À° £À°AiÀÄÄwÛgÀ°
              D ªÀiÁvÀÄ D°¸ÀĪÀAwgÀ°
      D°¸ÀĪÀ ªÀiÁvÀÄ DrzÀ ªÀiÁw£À ¸É¼ÉvÀªÀ£ÀÄß ¸ÁgÀÄvÀÛzÉ. gÁdÄ CªÀgÀÄ ªÉÆzÀ® ºÀ¤UÀªÀ£À ¸ÀAPÀ®£À PÀ£ÀßqÀ PÁªÀå¯ÉÆÃPÀPÉÌ ¤ÃqÀĪÁUÀ ¸ÀºÀdªÁVAiÉÄà ¦æÃw, ¥ÉæÃªÀÄzÀ PÀÄjvÀÄ vÀªÀÄä ¸Á®ÄUÀ¼À£ÀÄß §¼À¹PÉÆ¼ÀÄîvÁÛgÉ. CªÀgÀ §gÀªÀtÂUÉAiÀÄ ¸Á®ÄUÀ¼ÀÄ §zÀÄQ£À ªÉÊ«zsÀåUÀ¼À£ÀÄß, ªÉÊgÀÄzsÀåUÀ¼À£ÀÄß ©aÑqÀĪÀÅzÀgÀ eÉÆvÉUÉ PÁªÀåzÀ ªÀ¸ÀÄÛªÁå¦ÛAiÀÄ£ÀÄß «¸ÀÛj¹PÉÆ¼ÀÄîvÁÛgÉ. `§gÉAiÀÄĪÀ ªÉÆzÀ® PÀ«, §gÉAiÀÄĪÀÅzÀÄ ¥ÉæÃªÀÄ PÀ«vÉ' JA§ÄzÀÄ gÀÆrüUÀvÀ ªÀiÁwzÉ. EzÀPÉÌ gÁdÄ ¸ÀºÀ C¥ÀªÁzÀªÁUÀĪÀÅ¢®è.
            ºÀgÀAiÀÄPÉÌ K£ÀÄ ºÉüÀ°
              zÉúÀ¢ ¥ÁæAiÀÄ GQÌ §AzÁUÀ
              ºÀÈzÀAiÀÄ ªÀÄ£À¸É®èªÀÇ
              C¯ÉÆèî PÀ¯ÉÆèî
      `ºÀgÀAiÀÄ' MqÀªÀÄÆrzÀ ºÉÆvÀÛ°è GAmÁUÀĪÀ vÀ¼ÀªÀļÀ vÀºÀvÀ»PÉAiÀÄ£ÀÄß PÀ« zÉúÀ ªÀÄ£À¸ÀÄìUÀ¼À°è GAmÁzÀ ¸ÀªÀÄgÀªÀ£ÀÄß ªÀiÁ«ÄðPÀªÁV ©A©¸ÀÄvÁÛgÉ. »ÃUÉ ºÀ®ªÀÅ «zsÀzÀ°è vÉÆqÀVPÉÆ¼ÀÄîªÀ gÁdÄ CªÀgÀ PÁªÀåPÀȶ ©wÛzÀ, ¨É¼ÉzÀ, ¥sÀ®¤ÃrzÀ E°è£À gÀZÀ£ÉUÀ¼ÀÄ PÁ¼ÀÄ vÀÄA©PÉÆAqÀ vÉ£ÉAiÀÄAvÉ §¼ÀÄPÀÄwÛªÉ. C°è gÀ¸À¸ÁézÀ«zÉ, fêÀAwPÉAiÀÄ ¥Áæt«zÉ. ¸À«gÀÄaAiÀÄ ªÉÆÃzÀ EzÉ. EzÀ£ÀÄß NzÀĪÀ ªÀÄÆ®PÀ PÀ£ÀßqÀ NzÀÄUÀgÀÄ vÀªÀÄäzÁV¹PÉÆ¼Àî¨ÉÃPÀÄ.
      ºÀ¤UÀ«vÉUÀ¼ÀÄ EAzÀÄ ªÀĺÁ¥ÀÆgÀ jÃwAiÀÄ°è ºÀjzÀÄ §gÀÄwÛªÉ. ªÉÆzÀ°UÉ ºÀ¤ ºÀ¤AiÀiÁV vÉÆnÖPÀÄÌvÀÛ EAzÀÄ gÀ¨sÀ¸ÀªÁV ¸ÀÄjAiÀÄÄwÛªÉ. EzÀPÉÌ F £É®ªÀÇ PÁzÀÄ ºÀ¹UÉ vÀºÀvÀ»¹zÉ. F PÁgÀt ºÀ¤UÀ«vÉ §gÉAiÀÄĪÀ PÀ«UÀ¼ÀÄ FUÀ J¯ÉèqÉUÀÆ EzÁÝgÉ. eÉÆvÉUÉ d£À¦æAiÀÄgÁVAiÀÄÆ UÀÄgÀÄw¹PÉÆArzÁÝgÉ. F PÁAiÀÄðPÉÌ FUÀµÉÖà vÉÆqÀVPÉÆArgÀĪÀ gÁdÄ AiÀiÁzÀªÀ CªÀgÀÄ F PÉëÃvÀæzÀ°è AiÀıÀ¹éAiÀiÁUÀ°, CªÀgÀ §gÀªÀtÂUÉAiÀÄ PÁAiÀÄPÀ ¤®è¢gÀ°, CªÀgÀ ªÀÄ£À¸ÀÄì, ¸ÀÈd£À²Ã®vÉ, PÁªÀ妿Ãw ºÀjªÀ ¤ÃgÀAvÉ ZÀ®£À²Ã®ªÁVgÀ° JAzÀÄ ºÁgÉʸÀÄvÉÛãÉ.
      CªÀgÀzÀÄ zÉÆqÀØ §¼ÀUÀ. ªÀÄ£ÉAiÀÄ®Æè ªÀÄvÀÄÛ ¸Á»vÀå §¼ÀUÀzÀ®Æè ¦æÃwAiÀÄ£Éßà Gt§r¸ÀĪÀ ºÀÈzÀAiÀÄ. CzÀPÉÌAzÉ CªÀgÀÄ Dj¹PÉÆAqÀzÀÄÝ PÀ¯É ªÀÄvÀÄÛ ¸Á»vÀåªÀ£ÀÄß. F JgÀqÀgÀ®Æè MAzÀÄ §UÉAiÀÄ ¤gÁ¼À, D¥ÀÛªÁzÀ ªÀÄvÀÄÛ ¥sÀæ¥sÀÄ®è ªÀÄ£À¸ÀÄì EgÀÄvÀÛzÉ. CzÀ£ÀÄß gÁdÄ CªÀgÀÄ §zÀÄQ£À®Æè, §gÉzÀ PÁªÀåzÀ®Æè PÁt¹PÉÆArzÁÝgÉ. CªÀgÀ ¸Á®ÄUÀ¼À£ÀÄß N¢ PÀ£ÀßqÀ d£À vÀªÀÄä ¸ÀºÀÈzÀAiÀÄvÉAiÀÄ£ÀÄß ªÉÄgÉAiÀİ JAzÀÄ ºÁgÉʸÀÄvÉÛãÉ. *   
                                                * qÁ. ¥ÀæPÁ±À UÀ. SÁqÉ

Tuesday, 9 April 2013


               ನಾಡಿನ ಕವಿಗಳ 'ಹನಿಗೊಂಚಲು'

                      
                       ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
                                                      email :drprakashkhade@gmail.com
  ¨ÁUÀ®PÉÆÃmÉAiÀÄ ¸Á»vÀå ªÀ®AiÀÄzÀ°è vÀªÀÄä ¸ÀgÀ¼À ªÀåQÛvÀé ªÀÄvÀÄÛ PÁAiÀÄPÀ ¤µÉ׬ÄAzÀ UÀÄgÀÄw¹PÉÆArgÀĪÀ J. JA. ©gÁzÁgÀ CªÀgÀÄ ªÀÈwÛ¬ÄAzÀ gÉïÉé E¯ÁSÉAiÀİè PÁAiÀÄð¤ªÀð»¸ÀÄwÛzÀÝgÀÆ CªÀgÀ ¥ÀæªÀÈwÛ ¸Á»vÀå gÀZÀ£É ªÀÄvÀÄÛ ¸Á»vÀåzÀ NzÀÄ. CªÀgÀ ¸ÀA¥ÁzÀPÀvÀézÀ°è ºÉÆgÀ§A¢gÀĪÀ  `ºÀ¤UÉÆAZÀ®Ä' ZÀÄlÄPÀÄ ¸ÀAPÀ®£ÀPÉÌ vÀ£ÀßzÉÃAiÀiÁzÀ ªÉʲµÀÖöåvÉ EzÉ. ¸ÀAPÀ®£ÀzÀ°è gÁdåzÀ §ºÀÄvÉÃPÀ f¯ÉèUÀ¼À ªÀÄvÀÄÛ ºÉÆgÀ£ÁqÀ PÀ£ÀßrUÀ PÀ« PÀ«AiÀÄwæAiÀÄgÀ ZÀÄlÄPÀÄUÀ½ªÉ. »ÃUÉ gÁdåzÀ PÀ« PÀ«¬ÄwæAiÀÄgÀ ZÀÄlÄPÀÄUÀ¼À£ÀÄß MAzÉqÉ ¸ÀAPÀ°¹PÉÆqÀĪÀ ¸ÁzsÀ£ÉAiÀÄ »AzÉ ªÀÄÆgÀÄ jÃwAiÀÄ ±ÀæªÀÄ«zÉ.
      EAxÀzÉÆAzÀÄ ¸ÀAPÀ®£À vÀgÀĪÀ°è ªÉÆzÀ®Ä ªÀiÁzsÀåªÀÄUÀ¼À ªÀÄÆ®PÀ PÀ«UÀ½UÉ ZÀÄlÄPÀÄ PÀ½¸À®Ä ªÀÄÄPÀÛ DºÁé£À ¤ÃqÀ¨ÉÃPÀÄ. »ÃUÉ DºÁé£ÀPÉÌ ¥ÀæwAiÀiÁV §gÀĪÀ D¸ÀPÀÛgÀ £ÀÆgÁgÀÄ PÀ«vÉUÀ¼À£ÀÄß MAzÉqÉ ¸ÀAPÀ°¹ ¹zÀÞ¥Àr¹ CªÀjUÉ DAiÉÄÌ PÀÄjvÀÄ §gÉAiÀĨÉÃPÀÄ. »ÃUÉ §gÉzÁzsÀ ªÉÄÃ¯É PÀ«UÀ¼À PÀÄvÀƺÀ®ªÀ£ÀÄß §ºÀ¼ÀµÀÄÖ ¢£À PÁ¬Ä¸ÀzÉ ¸ÀAPÀ®£ÀªÀ£ÀÄß ªÀÄÄzÀætPÉÌ vÀAzÀÄ ªÀÄÄ¢æ¹ ªÀÄvÉÛ CªÀjUÉ vÀ®Ä¦¸À¨ÉÃPÀÄ. F J®è ±ÀæªÀÄUÀ¼À£ÀÄß ¤ÃUÀ§®èªÀgÀÄ ªÀiÁvÀæ EAxÀ PÁAiÀÄðzÀ°è dAiÀıÁ°UÀ¼ÁUÀÄvÁÛgÉ. F dAiÀÄzÀ »AzÉ PÀ£ÀßqÀªÀ£ÀÄß PÀlÄÖªÀ PÁAiÀÄPÀªÀÇ ¸À¢Ý®èzÉ £ÀqÉzÀÄ ºÉÆÃUÀÄvÀÛzÉ.
      ©gÁzÁgÀ CªÀgÀ F ¸ÁºÀ¸ÀPÉÌ ¨É£É߮ĨÁV ¤AvÀªÀgÀÄ qÁ. ªÉÄÊ£ÀÄ¢ÝãÀ gÉêÀrUÁgÀ CªÀgÀÄ. F »AzÉ ¨ÁUÀ®PÉÆÃmÉAiÀİè CT® ¨sÁgÀvÀ PÀ£ÀßqÀ ¸Á»vÀå ¸ÀªÉÄäüÀ£À £ÀqÉzÀ ¸ÀAzÀ¨sÀðzÀ £É£À¦UÁV EAxÀzÉÆAzÀÄ ¸ÀAPÀ®£ÀªÀ£ÀÄß qÁ.ªÉÄÊ£ÀÄ¢ÝãÀ gÉêÀrUÁgÀ CªÀgÀÄ vÀAzÀÄ £ÀªÀÄUÉ®è ªÀiÁzÀjAiÀiÁVzÀÝgÀÄ. CªÀgÀ ªÀiÁUÀðzÀ±Àð£ÀzÀ°è J. JA. ©gÁzÁgÀ CªÀgÀÄ ºÉÆgÀvÀgÀÄwÛgÀĪÀ F `ºÀ¤UÉÆAZÀ®Ä' UÀ¨sÀðzÀ°è gÁdåzÀ PÀ« PÀ«¬ÄwæAiÀÄgÀ PÉ£ÉUÀnÖzÀ ¸À« ¸À«AiÀiÁzÀ vÁeÁ C£ÀĨsÀªÀUÀ½ªÉ.
      MAzÀÄ PÁ®PÉÌ PÉêÀ® ¥ÀwæPÉUÀ¼À°è SÁ° G½zÀ ¸ÁÜ£ÀªÀ£ÀÄß vÀÄA§§®è gÀZÀ£ÉUÀ¼ÀÄ J¤¹zÀÝ F §UÉAiÀÄ ¸Á»vÀå EªÀvÀÄÛ MAzÀÄ ¥ÀæPÁgÀªÁV UÀÄgÀÄw¹PÉÆ¼ÀÄîwÛgÀĪÀÅzÀ£ÀÄß £ÁªÀÅ PÁtÄvÉÛêÉ. ZÀÄlÄPÀÄ ¸Á»vÀå gÀZÀ£ÉAiÀÄ zɸÉAiÀİè DPÀ¶ðvÀgÁUÀÄwÛgÀĪÀ §gÀºÀUÁgÀgÉÆA¢UÉ NzÀÄUÀ NzÀ§®è gÀZÀ£ÉUÀ¼À£ÀÄß §AiÀĸÀÄwÛgÀĪÀÅzÀjAzÀ ZÀÄlÄPÀÄ gÀZÀ£ÉUÀ¼À ¸ÀÄVÎ ¨sÀdðjAiÀiÁVAiÉÄà £ÀqÉAiÀÄÄwÛzÉ.
      ZÀÄlÄPÀÄ PÀ«vÉUÀ¼À DPÀµÀðuÉUÉ CzÀgÀ DPÀÈw ªÀÄvÀÄÛ £ÉÃgÀªÁzÀ £ÀqÉAiÉÄà ¥ÀæzsÁ£À PÁgÀt. PÉ® ¸Á®ÄUÀ¼À°èAiÉÄà PÀ« ºÉüÀ§®è ¸ÀAUÀwAiÀÄ£ÀÄß DPÀµÀðPÀªÁV ªÀÄ£À ªÀÄÄlÄÖªÀAvÉ ºÉüÀĪÀÅzÀÄ EzÀgÀ ªÉʲµÀÖöåvÉ. F §UÉAiÀÄ gÀZÀ£ÉUÀ½UÉ ¹ÃªÉÄ UÀrUÀ¼À PÀlÖ¼É E®è. AiÀiÁgÀÄ ¨ÉÃPÁzÀgÀÆ AiÀiÁªÀÅzÉà jÃwAiÀİè AiÀiÁªÀÅzÉà ªÀ¸ÀÄÛªÀ£ÀÄß ElÄÖPÉÆAqÀÄ ºÉüÀ§ºÀÄzÁVzÉ. DzÀgÉ CzÀÄ ¸ÀºÀÈzÀAiÀÄgÀ£ÀÄß PÉ®PÀët aAvÀ£ÉUÉ vÉÆqÀV¸À¨ÉÃPÀÄ.`ºÀ¤UÉÆAZÀ®Ä' ¸ÀAPÀ®£ÀzÀ°è ªÉÊ«zsÀåªÀÄAiÀÄ gÀZÀ£ÉUÀ½ªÉ. ¦æÃw, ¥ÉæÃªÀÄ, «gÀºÀ, gÁdPÁgÀt, ²PÀët, ªÉÊzÀåQÃAiÀÄ »ÃUÉ ºÀ®ªÀÅ «zsÀzÀ°è E°è£À ZÀÄlÄPÀÄUÀ¼ÀÄ ¸ÀAPÀ°vÀUÉÆArªÉ. E°è£À §ºÀ¼ÀµÀÄÖ PÁªÀåUÀ¼À zÀæªÀå ¦æÃw ¥ÉæÃªÀÄzÀ §UÉUÉ EzÀÝgÀÆ ¥ÀæPÀÈwAiÀÄ ªÀtð£É, ªÁ¸ÀÛ«PÀ §zÀÄQ£À aAvÀ£É ªÀÄvÀÄÛ ¥Àæ¸ÀÄÛvÀ ¸ÁªÀiÁfPÀ vÀ®ètUÀ¼À£ÀÄß PÀAqÀj¹ªÉ.¢£À £ÀÆPÀĪÀ ¥ÀæPÀÈwAiÀÄ ZÀ®£ÉAiÀÄ£ÀÄß MAzÀÄ J¼ÉAiÀÄ°è ¥ÉÆÃt¹PÉÆqÀĪÀ C£ÀߥÀÆtð n. f. CªÀgÀ ZÀÄlÄPÀÄ »ÃVzÉ-
            K£À£ÀÄß ¸ÁgÀÄwzÉ
              ¥ÀæPÀÈwAiÀÄ £ÁªÀÄ
              T£ÀßvɬÄAzÀ ¥Àæ¸À£ÀßvÉUÉ
              DPÀÈvÀ¢AzÀ PÀÈvÀzÉqÉUÉ
              wgÀÄUÀÄ JA§ ¤AiÀĪÀÄ
      CzÀgÀAvÉ ªÀÄ¼É ºÀ¤UÉ ªÀÄÄzÀUÉÆ¼ÀÄîªÀ ¥ÀæPÀÈwAiÀÄ ¥ÀzÀgÀÄ ¥ÀzÀgÀÄUÀ¼À°è£À gÉÆÃªÀiÁAZÀ£ÀªÀ£ÀÄß dAiÀÄ®Qëöäà J¸ï. gÁªï PÀAqÀj¸ÀĪÀÅzÀÄ »ÃUÉ- 
            ©¹® ¨ÉÃUÉAiÀĽzÀÄ
              DgÀA¨sÀªÁ¬ÄvÀÄ ªÀÄ¼É ºÀ¤AiÀÄ ¹AZÀ£À
              zsÀgÉAiÀÄ vÁ¥ÀªÀ½zÀÄ
              ¨sÀÆgÀªÉÄAiÀÄ MqÀ¯É®è gÉÆÃªÀiÁAZÀ£À
      ªÉÄð£À ¸ÀÆAiÀÄð, PɼÀV£À ¨sÀÆ«Ä CzÉÆAzÀÄ jÃwAiÀİè PÀ« PÁtĪÀ §UÉAiÉÄà ¨ÉÃgÉ. E°è zÉÆÃ¸Ávï r. D¯ÉäÃqÁ gÀ«AiÀÄ£ÀÄß PÉtPÀĪÀÅzÀÄ »ÃUÉ-
            £ÉÆÃrj F
              £ÁaPÉUÉÃr gÀ«AiÀÄ£ÀÄß
              ZÀÄA©¸ÀÄwÛzÁÝ£À®è
              JqÀ©qÀzÉ
              ªÀÄÄAeÁ«¤AzÀ ªÀÄĸÀìAeÉAiÀĪÀgÉUÉ
              ¨sÀÆ«ÄAiÀÄ£ÀÄß
      ¥ÀæPÀÈwAiÀÄ£ÀÄß PÀ« PÁtĪÀ £ÉÆÃlzÀ°è vÀÄA¨Á DwäÃAiÀĪÁzÀ ªÀÄvÀÄÛ ¦æÃw ¥ÀƪÀðPÀ C£ÀĨsÀªÀ«zÉ.`ºÀ¤UÉÆAZÀ®Ä' ¸ÀAPÀ®£ÀzÀ°è EA¢£À ¸ÁªÀiÁfPÀ ªÀåªÀ¸ÉÜAiÀÄ£ÀÄß, C°è£À zÀÄgÀļÀvÀ£ÀªÀ£ÀÄß §ºÀ¼ÀµÀÄÖ gÀZÀ£ÉUÀ¼ÀÄ §AiÀİUɼÉAiÀÄÄvÀÛªÉ. PÉ. Dgï. GµÁ CªÀgÀ-
            CA¢£À ªÉÊzÀå
              zsÀ£ÀéAvÀj
              EA¢£À ªÉÊzÀå
              zsÀ£ÀªÀAvÁ-j
      JA§°è ¥ÀzÀ §¼ÀPÉAiÀÄ ZÁPÀ-ZÀPÀåvÉAiÀİèAiÉÄà zsÀ£ÀéAvÀj-zsÀ£ÁªÀAvÁ-j JA§°è ZÀÄlÄPÀÄUÀ½VgÀĪÀ PÀÄlÄPÀÄ UÀÄtªÀ£ÀÄß ¥ÀæPÀlªÁUÀÄvÀÛzÉ.¦æÃw, ¥ÉæÃªÀÄ, ¸ÉqÀªÀÅ, ªÀÄĤ¸ÀÄ, zÁA¥ÀvÀå §zÀÄQ£À D¥ÀÛ C£ÀĨsÀªÀUÀ¼ÀÄ EªÀ£ÀÄß PÀ« PÀnÖPÉÆqÀĪÀ°è ªÀÄÄdÄUÀgÀ ¥ÀlÄÖPÉÆ¼Àî¢gÀĪÀÅzÀÄ E°è£À C£ÀĨsÀªÀUÀ¼À »A¢gÀĪÀ ¸ÁªÀðwæPÀvÉAiÉÄà PÁgÀtªÁVzÉ. GªÉÄñÀ wªÀiÁä¥ÀÄgÀ CªÀgÀ-
            JµÀÄÖ ºÉÆzÀÝgÀÆ
              ºÉÆÃUÀ°®è
              F ºÁ¼ÀÄ ZÀ½
              CzÀPÁÌV
              ªÀÄĤ¹PÉÆAqÀgÀÆ
              £ÀĸÀĽzÀ CªÀ¼À §½
      UÀAqÀ ºÉArgÀ dUÀ¼À GAqÀÄ ªÀÄ®UÀĪÀªÀgÉUÉ JA§ vÀÄA¨Á d£À¦æAiÀĪÁVgÀĪÀ £ÁtÄÚrAiÀÄ J¼É F PÀ«vÉAiÀÄ£ÀÄß ¸ÀÄÛwPÉÆArzÉÉ. ²ªÁ£ÀAzÀ ¥ÀÆeÁjAiÀĪÀgÀ-
            ¸ÉSÉAiÀiÁzÁUÀ
              £À£ÀߪÀ¼ÀÄ
              ¥sÁå£ï DUÀĪÀ¼ÀÄ
              §ºÀ¼À ºÉÆvÀÄÛ
              ¸ÀÄwÛzÀgÉ
              PÁªÁUÀĪÀ¼ÀÄ
      JA§°è ºÀ¤UÀ«vÉUÀ½VgÀĪÀ wêÀæªÁzÀ ¸É¼ÉvÀ, ¸Á®ÄUÀ¼À°ègÀĪÀ fêÀAwPÉ §ºÀ¼À PÁ® £É£À¦£À®Äè½AiÀÄĪÀAvÉ ªÀiÁqÀÄvÀÛzÉ.¸ÀAPÀ®£ÀzÀ°è£À ²æÃªÀÄw JA. Dgï. UÀÄ¢UÉãÀªÀgÀ CªÀgÀ ²°à ZÀÄlÄPÀÄ ªÀåªÀ¸ÉÜAiÀÄ£ÀÄß ¸ÀjzÁjUÉ vÀgÀĪÀ°è£À C¸ÀºÁAiÀÄPÀvÉAiÀÄ£ÀÄß ¸ÁgÀÄvÀÛzÉ.
            ²°à ¤Ã£ÉAzÀÄ
              ¹PÀÌ PÀ®ÄèUÀ¼À PÉÊUÉ PÉÆlÖgÉ
              J®èzÀgÀ®Æ
              £Á ªÀÄÆwð PÉvÀÛ§¯Éè£ÉÃ
              ªÀÄÈzÀÄ ªÉÄÃtzÀ PÀ¯ÁèzÀgÉ
              §UÉ §UÉAiÀÄ ¸ÀÄAzÀgÀ
              ¨sÀAVUÀ¼À PÀmÉzÀÄ
              ¨sÁªÀ ©A©¸À§¯Éè£ÀÄ
              DzÀgÉ.....
              MAzÀÄ G½AiÀÄ ºÉÆqÉvÀPÉ
              »lÄÖUÀ¯ÁèzÀgÉ
              CzÀgÀ° £Á ºÉÃUÉ ªÀÄÆwð PÉvÀÛ°
              fêÀ PÀ¼É vÀÄA§°
      JA§°è ªÀåªÀ¸ÉÜAiÀİè£À UÀnÖUÉÆ¼ÀîzÀ ¨ÉÃgÀÄUÀ¼À£ÀÄß, ¨É¼ÉAiÀįÁUÀzÀ ªÀÄgÀUÀ¼À£ÀÄß, aUÀÄgÀ¯ÁgÀzÀ PÉÆgÀqÀ£ÀÄß »ÃUÉ MAzÀÄ ¸ÁªÀiÁfPÀ ªÀÄÄRªÀ£ÀÄß MlÖAzÀzÀ°è vÉÆÃgÀ¯ÁUÀzÀ «¥sÀ®vÉAiÀÄ §UÉUÉ DvÀAPÀ«zÉ.
      MmÁÖgÉ E°è£À §ºÀ¼ÀµÀÄÖ ZÀÄlÄPÀÄUÀ¼ÀÄ ¥ÀzÀ §¼ÀPÉAiÀÄ ±ÉʰAiÀÄ ZÉAzÀ¢AzÀ DAiÀÄÄÝPÉÆAqÀ «µÀAiÀÄ ªÀ¸ÀÄÛ«£À ¸ÁªÀðwæPÀvɬÄAzÀ aAvÀ£ÉUÉ vÉÆqÀV¸ÀĪÀ UÀnÖvÀ£À¢AzÀ wêÀæªÁV UÀªÀÄ£À ¸É¼ÉAiÀÄÄvÀÛªÉ. ZÀÄlÄPÀÄUÀ¼À PÀÄjvÀÄ CzsÀåAiÀÄ£À £ÀqɸÀĪÀ PÀ£ÀßqÀ C¨sÁå¹UÀ½UÉ J. JA. ©gÁzÁgÀ `ºÀ¤UÉÆAZÀ®Ä' ªÀÄÆ®PÀ MAzÀÄ «²µÀÖªÁzÀ eÉãÀÄUÀÆqÀÄ PÀnÖPÉÆqÀÄvÁÛgÉ. gÁdåzÀ £Á£Á ªÀÄÆ¯ÉUÀ¼À ºÀÆ ¥ÀjªÀļÀUÀ¼À ¸À« ºÉÆvÀÄÛ MAzÉqÉ PÀÆr eÉãÁV ¸À«AiÀiÁV ¨ÉgÉvÀÄPÉÆArgÀĪÀ F `ºÀ¤UÉÆAZÀ®Ä' £ÁqÀªÀgÀ ¨ÁAiÀÄ°è ¸À«AiÀÄÄt¸ÀĪÀ ¸ÁxÀðPÀvÉAiÀÄ°è ©gÁzÁgÀ CªÀgÀ ±ÀæªÀÄzÀ ºÉZÀÄÑUÁjPÉ EzÉ. F PÁAiÀÄðPÁÌV CªÀgÀ£ÀÄß £Á£ÀÄ ºÀÈzÀAiÀÄvÀÄA© ±ÀĨsÀ ºÁgÉʸÀÄvÉÛãÉ.*
·       qÁ. ¥ÀæPÁ±À UÀ. SÁqÉ

Friday, 29 March 2013



                                   ಡಾ.ಅಶೋಕ ನರೋಡೆ ಅವರ
                                  'ಮಧುರ ಕ್ಷಣ' ಕೃತಿಗೆ ಮುನ್ನುಡಿ
                                            ( ಡಾ.ಅಶೋಕ ನರೋಡೆ ಮತ್ತು ಡಾ.ಪ್ರಕಾಶ ಖಾಡೆ )

·        ಡಾ.ಪ್ರಕಾಶ ಗ.ಖಾಡೆ
      PÁªÀå gÀZÀ£ÉAiÀİè FUÁUÀ¯Éà ºÉ¸ÀgÀÄ ªÀiÁrgÀĪÀ qÁ. C±ÉÆÃPÀ £ÀgÉÆÃqÉAiÀĪÀgÀ  ªÀÄÆgÀÄ PÀªÀ£À ¸ÀAPÀ®£ÀUÀ¼À £ÀAvÀgÀ ¥ÀæPÀlªÁzÀ ªÉÆzÀ® ºÀ¤UÀªÀ£À ¸ÀAPÀ®£À `ªÀÄzsÀÄgÀ PÀët'. £ÀgÉÆÃqÉAiÀĪÀgÀ DgÀA¨sÀPÁ®zÀ gÀZÀ£ÉUÀ¼À°è PÁtÄwÛzÀÝ wêÀæªÁzÀ §AqÁAiÀÄ zsÉÆÃgÀuÉ CªÀgÀ  PÀªÀ£À ¸ÀAPÀ®£ÀªÁzÀ `£À¢ ªÀÄvÀÄÛ £Á£ÀÄ' PÀªÀ£À ¸ÀAPÀ®£ÀzÀ°è PÀgÀV `ªÀÄzsÀÄgÀ PÀët'zÀ°è ¦æÃw, ¥ÉæÃªÀÄ ªÀÄvÀÄÛ zÁA¥ÀvÀåzÀ ºÉƸÀ CxÀðªÀ£ÀÆß ¥ÀqÉzÀÄPÉÆArzÉ.
      EAzÀÄ PÀ£ÀßqÀ PÁªÀå ¥ÀqÉzÀÄPÉÆ¼ÀÄîwÛgÀĪÀ §zÀ¯ÁªÀuÉAiÀÄ »£É߯ÉAiÀİè C±ÉÆÃPÀ £ÀgÉÆÃqÉAiÀĪÀgÀ PÀ«vÉAiÀÄ ºÉeÉÓUÀ¼À£ÀÄß ¸ÀàµÀÖªÁV UÀÄgÀÄw¸À§ºÀÄzÀÄ. §ºÀÄvÉÃPÀ CªÀgÀ PÀ«vÉUÀ¼ÀÄ ¦æAiÀĪÁUÀĪÀzÀÄ ¸ÀgÀ¼À gÀZÀ£É ªÀÄvÀÄÛ DUÁUÀ ºÉƼÉAiÀÄĪÀ ºÉƸÀ ºÉÆÃ°PÉ ªÀÄvÀÄÛ G¥ÀªÉÄUÀ½AzÁV. FªÀgÉUÉ §¼À¹PÉÆAqÀÄ §AzÀ ºÀ¼ÉAiÀÄ ºÉÆÃ°PÉUÀ¼À£Éß®è §¢VlÄÖ vÀªÀÄä C£ÀĨsÀªÀUÀ¼À£ÀÄß PÀuÉÚzÀÄjV£À ªÀ¸ÀÄÛ ¸ÀAUÀwUÀ½UÉ ºÉÆÃ°¹, PÀ«vÉAiÀÄ£ÀÄß PÀnÖPÉÆqÀĪÀ PÀıÀ®vɬÄAzÁV £ÀgÉÆÃqÉAiÀĪÀgÀÄ PÀ£ÀßqÀ PÁªÀåzÀ ¸ÀAzÀ¨sÀðzÀ°è UÀªÀÄ£ÁºÀðªÉ¤¸ÀÄvÁÛgÉ.
      qÁ. £ÀgÉÆÃqÉAiÀĪÀgÀ `ªÀÄzsÀÄgÀ PÀët' zÀ°è £ÀÆgÀÄ ºÀ¤UÀ«vÉUÀ½ªÉ. EAzÀÄ ªÁå¥ÀPÀ ¥ÀæªÀiÁtzÀ°è gÀZÀ£ÉAiÀiÁUÀÄwÛgÀĪÀ ºÀ¤UÀ«vÉUÀ¼À°ègÀĪÀ ¥ÉæÃªÀÄ, ¦æÃw, «gÀºÀ, «µÁzÀzÀ gÀZÀ£ÉUÀ¼À »£É߯ÉAiÀÄ°è £ÀgÉÆÃqÉAiÀĪÀgÀÄ `ªÀÄzsÀÄgÀ PÀët' PÉÌ MAzÀÄ «±ÉõÀvÉ EzÉ. CzÉAzÀgÉ PÀ«AiÀÄ §zÀÄQ£À ªÀÄzÀĪÉAiÀÄ ªÀÄÄAa£À ªÀÄvÀÄÛ £ÀAvÀgÀzÀ fêÀ£ÀzÀ ¸ÀAUÀwUÀ¼É E°è ºÀ¤UÀ«vÉUÀ¼ÁV ºÉÆgÀ ºÉÆ«ÄäªÉ. ºÁUÁV EzÀÄ fêÀ£Á£ÀĨsÀªÀUÀ¼À PÁªÁå©üªÀåQÛAiÀÄ gÀZÀ£Á PÀÈw.
      `¤£Àß ªÀÄzsÀÄgÀ ªÀÄ£À
      £ÉÆÃ¬Ä¸À¯ÉAzÀÄ
      §gÉAiÀÄĪÀ¢®è
      £À£ÉßzÉAiÀÄ ¸ÀAªÉÃzÀ£ÉUÀ¼À
      ¤£ÉÆßqÀ£É
      vÉÆÃrPÉÆ¼Àî®Ä PÀªÀ¤¸ÀÄªÉ £Á'
      ªÀÄzsÀÄgÀ PÀëtzÀ°è §gÀĪÀ F ªÉÄð£À MAzÀÄ VÃvÉ Erà PÀÈwAiÀÄ PÁªÀå zsÉÆÃgÀuÉAiÀiÁVzÉ. vÀ£ÀߪÀ¼ÉÆA¢UÉ PÀ« vÉÆÃrPÉÆ¼ÀÄîªÀ ¸ÀAªÉÃzÀ£ÉUÀ¼É®è E°è PÁªÀåªÁV fêÀAwPÉ ¥ÀqÉzÀÄPÉÆArªÉ.
      qÁ. C±ÉÆÃPÀ £ÀgÉÆÃqÉAiÀĪÀgÀ `ªÀÄzsÀÄgÀ PÀët' PÀÈwAiÀÄ£ÀÄß £Á®ÄÌ ºÀAvÀzÀ°è «AUÀr¹ £ÉÆÃqÀ§ºÀÄzÁVzÉ-
      1. PÀ£Áå±ÉÆÃzsÀ ªÀÄvÀÄÛ ¤²ÑvÁxÀð ¥ÀzÀåUÀ¼ÀÄ
      2. ªÀÄzÀÄªÉ ¸ÀAzÀ¨sÀðzÀ gÀZÀ£ÉUÀ¼ÀÄ
      3. ªÀÄzÀÄªÉ £ÀAvÀgÀzÀ ¦æÃw, ¥ÉæÃªÀÄ, «gÀºÀ EvÁå¢ gÀZÀ£ÉUÀ¼ÀÄ
      4. EAxÀ ¥ÀÆgÀPÀ ªÀÄvÀÄÛ EvÀgÀ ¥ÀzÀåUÀ¼ÀÄ
1. PÀ£Áå±ÉÆÃzsÀ ªÀÄvÀÄÛ ¤²ÑvÁxÀð ¥ÀzÀåUÀ¼ÀÄ:
      ºÀgÉAiÀÄ MqÀªÀÄÆrzÀ §zÀÄQ£À°è AiÀÄĪÀPÀ¤UÉ PÀ£Áå±ÉÆÃzsÀ MAzÀÄ PÀÄvÀƺÀ®zÀ ¸ÀAzÀ¨sÀð. £ÀÆgÉAlÄ PÀ£À¸ÀÄUÀ¼À PÀnÖPÉÆAqÀ AiÀÄĪÀPÀ CzÀgÀ ªÁ¸ÀÛ«PÀvÉAiÀÄ ºÀÄqÀÄPÁlzÀ°è C£ÀĨsÀ«¸ÀĪÀ PÁvÀgÀ, vÉÆ¼À¯Ál, ¤gÁ¸É ªÀÄvÀÄÛ ¸ÀA¨sÀæªÀÄUÀ¼ÀÄ C£À£ÀåªÁzÀªÀÅUÀ¼ÀÄ. CzÀ£Éß PÀ« MAzÀÄ ¥ÀzÀåzÀ°è »ÃUÉ ºÉüÀÄvÁÛgÉ-
      `ªÀzsÀÄ ±ÉÆÃzsÀ
      w¼ÀPÉÆAqÀµÀÄÖ ¸ÀÄ®¨sÀªÀ®è
      £À«ÄäµÀÖUÀ¼À °µïÖ
      MAzÉqÉ ¹PÀÄ̪ÀÅzÉà E®è
ªÀzsÀÄ ±ÉÆÃzsÀzÀ ¸ÀAQÃtðvÉAiÀÄ£ÀÄß C£ÀĨsÀ«¸ÀĪÀ PÀ« DAiÉÄÌAiÀİè vÉÆÃgÀĪÀ vÉÆ¼À¯ÁlªÀ£ÀÄß ªÀÄvÉÆÛAzÀÄ PÀ«vÉAiÀİè vÉÆÃrPÉÆArzÁÝgÉ-
      `¸ÀAzÀ²ð¹zÀ ®®£ÉAiÀÄgÉ®è
      ¥À¸ÀAzï C¤¹zÀgÀ
      ªÀÄÄAzÀ ¹¯ÉPÀë£ï
      ªÀiÁrPÉÆ¼ÉÆîÃzÀÄ ºÁåAUÀ?'
ªÀÄ£É-ªÀÄ£ÀUÀ¼À£ÀÄß vÀÄA©¹PÉÆ¼Àî°gÀĪÀ ªÀÄ£ÀzÀ£ÉßAiÀÄ£ÀÄß ºÀÄqÀÄPÀĪÀzÉà MAzÀÄ ¸ÁºÀ¸À. ªÀÄzÀĪÉAiÀiÁUÀ°gÀĪÀ UÀArUÉ ºÉtÂÚ£À PÀqÉAiÀĪÀgÀÄ ºÀÄqÀÄVAiÀÄ §UÉÎ ºÉüÀĪÀ ªÀtð£ÉUÀ¼É ºÀÄqÀÄUÀ£À£ÀÄß ºÀÄZÀÄÑ »r¹ ©qÀÄvÀÛªÉ. ºÁUÁV ºÉtÄÚ ºÀÄqÀÄPÀĪÀ UÀAqÀÄUÀ½UÉ PÀ« JZÀÑjPÉ PÉÆqÀÄvÁÛgÉ-
      `PÀrØ¯É PÉÆgÀzÀAUÀ
      §tÚzÀ PÀÄAa¯É §gÀzÁíAUÀ
      ºÀÄqÀÄV CzÁ¼ÉAzÀÄ ºÉý
      PÀ£Áå £ÉÆÃqÁPÀAvÀ PÀgÀzÀgÀ
      ¥sÉÆÃmÉÆÃ £ÉÆÃqÀzÉ ºÁAUÀ ºÉÆÃUÉÃ
      ©qÉÆÃzÀÄ ºÀÄZÀÄÑvÀ£À'
vÀ£Àß DAiÉÄÌAiÀÄ£ÀÄß PÀ« ¥ÀæPÀn¸ÀĪÀzÀgÉÆA¢UÉ PÀ£Áå±ÉÆÃzsÀzÀ ¸ÀAzÀ¨sÀð ªÀÄÄVAiÀÄÄvÀÛzÉ. ªÀÄÄA¢£ÀzÀÄ ¤²ÑvÁxÀð. ¤²ÑvÁxÀð ªÀÄÄVzÀÄ ªÀÄzÀÄªÉ vÀqÀªÁzÀgÉ ¢£ÀUÀ¼É®è PÀ«UÉ PÁqÀĪÀ UÀ½UÉUÀ¼ÀÄ. ¤²ÑvÁxÀðzÉÆA¢UÉ PÀ«AiÀÄ §zÀÄQ£À°è ºÉƸÀ ZÉÊvÀæ, DUÀªÀÄ£ÀªÁ¬ÄvÀÄ-
      `²²gÀªÀÇ ©Ã¼ÉÆÌAqÀÄ
      ªÀ¸ÀAvÀ ªÀiÁ¸À PÀzÀ vÀlÄÖwÛgÀ®Ä
      ¨Á£ÀÄ eÉãÀÄ ¸ÀÄjzÀAvÉ
      ¤²ÑvÁxÀð ªÁ¬ÄvÀÄ
      ¸ÀĪÀÄä¤gÀUÉÆqÀzÀ ªÀÄ£À¸ÀÄì
      ¸ÀĪÀÄä ¸ÀĪÀÄä£É
      PÀ£À¸ÀÄ-PÀªÀ£ÀUÀ¼À
      MmÉÆÖnÖUÉ PÀlÄÖwÛºÀÄzÀÄ'
¨Á¼À ¸ÀAUÁwUÁV PÁAiÀÄĪÀ PÀ« vÉÆÃrPÉÆ¼ÀÄîªÀ ªÉÃzÀ£ÉUÀ½UÉ ¸ÉÆUÀ¸ÁzÀ PÁªÀågÀÆ¥À E°è zÀQÌzÉ.
2. ªÀÄzÀÄªÉ ¸ÀAzÀ¨sÀðzÀ gÀZÀ£ÉUÀ¼ÀÄ:
      ¤²ÑvÁxÀð £ÀAvÀgÀzÀ J®è PÁvÀÄgÀzÀ UÀ½UÉUÀ½UÉ «gÁªÀÄ ºÉüÀĪÀ ¸ÀĪÀÄzsÀÄgÀ ¸ÀAzÀ¨sÀð ªÀÄzÀĪÉ. ªÀÄzÀÄªÉ ¸ÀAzÀ¨sÀðzÀ gÀZÀ£ÉUÀ¼À°è PÀ« C¥ÀƪÀðªÁzÀ ¥ÁæzÉòPÀvÉ ªÀÄvÀÄÛ UÁæ«ÄÃt ¸ÉÆUÀqÀÄ ¸À«ÄÃPÀj¸ÀĪÀ PÀıÀ®vÉ ªÉÄgÉ¢zÁÝgÉ-
      `¦æAiÉÄ
      ªÀÄzÀĪÉAiÀÄ ¢£À
      ªÉÆzÀ® ¨Áj
      ¤Ã¤vÀÛ vÀÄvÀÄÛ
      ªÀÄvÉÛ ªÀÄvÉÛ £É£À¥ÁUÀvÉÊw'
JAzÀÄ ºÉüÀĪÀ PÀ« ªÀÄzÀÄªÉ ªÀÄgÀÄ¢£ÀzÀ MqÀ£ÁlzÀ ¸ÀAzÀ¨sÀðªÀ£ÀÄß UÁæ«ÄÃt ¸ÉÆUÀr£ÉÆA¢UÉ ¸ÉÆUÀ¸ÁV PÀnÖPÉÆqÀÄvÁÛgÉ-
      `DrPÉAiÀiÁlzÀ°
      ¸ÉÆÃvÀÄ ±ÀgÀuÁzÀ£ÉAzÀÄ
      ¤Ã PÉÆgÀUÀ¢gÀÄ
      UɼÀw,
      ¤Ã£ÀUÉAzÀÆ £Á
      ¸ÉÆÃvÀÄ ºÉÆÃVgÀĪɣÀÄ
¦æAiÀĪÁzÀ ¨sÁªÀ£ÉUÀ¼À£ÀÄß »r¢qÀĪÀ C¥ÀƪÀð ²®àUÁjPÉ ªÀÄzÀÄªÉ ¸ÀAzÀ¨sÀðzÀ gÀZÀ£ÉUÀ¼À°èzÉ.
3. ªÀÄzÀÄªÉ £ÀAvÀgÀzÀ ¦æÃw, ¥ÉæÃªÀÄ, «gÀºÀ EvÁå¢:
      ¸ÉÆUÀ¸ÀÄUÁjPÉ PÀAqÀÄ §gÀĪÀÅzÀÄ F ¸ÀAzÀ¨sÀðzÀ gÀZÀ£ÉUÀ¼À°è. ªÀÄzÀÄªÉ £ÀAvÀgÀzÀ zÁA¥ÀvÀå §zÀÄQ£À MAzÀÄ ¸ÀàµÀÖ avÀæt PÀnÖPÉÆqÀĪÀ ¥ÁæªÀiÁtÂPÀ ¥ÀæAiÀÄvÀß PÀ« ªÀiÁrzÁÝ£É. ¥Àæ¹zÀÞ vÀvÀéeÁÕ¤ ¸ÁPÉænøÀ£À MAzÀÄ ªÀiÁvÀ£ÀÄß G¯ÉèÃT¹zÀ PÀ« vÁ£ÀÄ K£ÁUÀ¨ÉÃPÉA§ÄzÀ£ÀÄß ¤zsÀðj¸ÀĪÀzÀÄ vÀ£ÀߪÀ½UÉ ©nÖzÀÄÝ J£ÀÄßvÁÛgÉ-
      `¨Á¼À ¸ÀAUÁw
      M¼ÉîAiÀĪÀ½zÀÝgÉ ¸ÀA¸ÁjAiÀiÁUÀÄvÁÛ£É
      E®è¢gÉ ¸ÀA£Áå¹AiÀiÁUÀÄvÁÛ£É'
      JAzÀÄ ¸ÁjgÀĪÀ£ÀÄ ¸ÁPÉænøï;
      £Á£ÀÄ K£ÁUÀ¨ÉÃPÉA§ÄzÀ£ÀÄ
      UɼÀw
      ¤Ã£Éà wêÀiÁð¤¹PÉÆ
UÀAqÀ£À ºÉZÀÄÑUÁjPÉ ªÀÄvÀÄÛ QÃwðAiÀÄ »AzÉ ºÉtÂÚ£À PÀvÀðªÀåªÀ£ÀÄß PÀ« E°è ¸ÀÆZÀåªÁV ºÉýzÁÝgÉ. ºÉAqÀwAiÀÄ ªÀÄĤ¸À£ÀÄß MAzÀÄ ¥ÀzÀåzÀ°è £ÀgÉÆÃqÉAiÀĪÀgÀÄ PÀnÖPÉÆqÀĪÁUÀ §¼À¸ÀĪÀ zÉòAiÀÄ GzÁºÀgÀuÉAiÀÄÄ MAzÀÄ ºÉƸÀ ºÉÆÃ°PÉ J¤¸ÀÄvÀÛzÉ-
      `UÀAqÀ ºÉArgÀ
      dUÀ¼ÀzÉÆ¼ÀUÉ
      vÀ¦à UÉzÀÝgÉÆAzÀÄ ªÉÃ¼É UÀAqÀ
      vÉÆAiÀÄÝ ºÉÆj¹£ÀAvÉ
      ©VzÀÄ PÀÆqÀĪÀ¼ÀÄ
      ºÉAqÀwAiÉÄA§ ²SÁªÀÄtÂ
vÉÆAiÀÄÝ ºÉÆgÀ¹£À ºÉÆÃ°PÉAiÉÄà MAzÀÄ vÁeÁ G¥ÀªÉÄ. PÀ« vÀ£Àß ªÀÄ£ÀzÀ£ÉßAiÀÄ£ÀÄß M°¹PÉÆ¼ÀÄîªÀ G¥ÁAiÀÄzÀ MAzÀÄ ¸ÀAzÀ¨sÀð MAzÀÄ PÀ«vÉAiÀÄ°è »ÃUÉ §gÀÄvÀÛzÉ-
      `¸ÀªÀiÁgÀA¨sÀUÀ½UÉ ºÉÆÃV §gÀĪÁUÀ
      ºÁgÀ vÀÄgÁ¬Ä eÉÆvÉUÉ §gÀĪÉ
      ªÀÄ£ÉVÃUÀ,
      ºÀÆUÀ¼À £ÉÆÃqÀÄvÀ
      ªÀÄgÉvÉà ©qÀĪÀ¼ÀÄ
      vÀqÀªÀiÁr £Á ªÀÄ£ÉUÉ §AzÀÄzÀ'
EµÀÖ®èzÉ vÀªÀjUÉ ºÉÆÃzÀªÀ¼ÀÄ §gÀÄ«PÉUÁV PÁAiÀÄĪÀ ¥Àj, F ¸ÀAzÀ¨sÀðzÀ°è PÁqÀĪÀ C£ÀĨsÀªÀUÀ¼À£ÀÄß G½zÀ gÀZÀ£ÉUÀ¼À°è £ÀgÉÆÃqÉAiÀĪÀgÀÄ ªÀÄzsÀÄgÀªÁV ºÀj©nÖzÁÝgÉ.
4. EvÀgÀ ¥ÀÆgÀPÀ ¥ÀzÀåUÀ¼ÀÄ:
      zÁA¥ÀvÀå §zÀÄQUÉ ¥ÀÆgÀPÀªÁV §gÀĪÀ ªÀÄvÀÄÛ EvÀgÀ ¸ÀAUÀwUÀ¼À£ÀÄß PÀuÉÛgɸÀĪÀ PÀÄjvÁVAiÉÄà £ÀgÉÆÃqÉAiÀĪÀgÀÄ F ¸ÀAPÀ®£ÀzÀ°è ¸ÉÆUÀ¸ÁzsÀ CxÀð ¤ÃrzÁÝgÉ-
      `mɸïÖUÀ¼ÀÄ
      PÀªÀ£ÀUÀ¼ÁzÀgÉ
      MAqÉà ªÀiÁåZïUÀ¼ÀAvÉ
      ºÀ¤UÀªÀ£ÀUÀ¼ÀÄ'

            `ºÀ¤UÀªÀ£À CAzÀgÀ
            ªÀÄÆgÀÆ ¸ÀAf
            fn fn ªÀļÁåUÀ
            ¸ÀÄqÀÄ ¸ÀÄqÀÄ UÉÆAeÁå¼À
            ¹ÃvÀ¤ wAzÁíAUÀ'
¸Àé®àzÀgÀ¯Éèà J®èªÀ£ÀÆß ºÉüÀĪÀ ºÀ¤UÀªÀ£À PÉÆqÀĪÀ RĶ ªÀÄvÀÄÛ ªÀÄdªÀ£ÀÄß F JgÀqÀÆ ¥ÀzÀåzÀ°è ¤gÀƦ¸À¯ÁVzÉ. ¥ÉæÃªÀÄzÀ MqÀ£ÁlªÉà MAzÀÄ ºÀ¤UÀªÀ£À J£ÀÄߪÀ PÀ«-
      `¤£ÉÆßqÀ£É DrzÀ
      ºÀÄqÀ¢
      ºÀ¤UÀªÀ£ÀUÀ¼ÁUÀĪÁUÀ
      ªÀÄvÉÛÃPÉ ¨ÉÃgÉ
      ºÀ¤UÀªÀ£ÀUÀ¼ÀÄ?'
ZÉÊvÀ£Àå vÀÄA§ÄªÀ ¥ÉæÃªÀÄzÀ ¸ÀAzsÀ¨sÀðUÀ¼À£Éßà PÁªÁå©üªÀåQÛAiÀiÁV PÀ« E°è gÀƦ¹zÁÝgÉ. PÉ®ªÀÅ ¸ÀÄAzÀgÀªÁzÀ ºÉÆÃ°PÉUÀ¼ÀÄ `ªÀÄzsÀÄgÀ PÀët' zÀ°è ªÉÆzÀ® ¨ÁjUÉ PÀ£ÀßqÀzÀ NzÀÄUÀjUÉ ¹PÀÄÌvÀÛªÉ. GzÁºÀgÀuÉUÁV, ªÀiÁVAiÀÄ ªÀÄÄAeÁ«£À gÀ«AiÀÄ£ÀÄß PÀ« »ÃUÉ PÁtÄvÁÛgÉ-
      `±ÀĨsÀæ §¦üð£À°è ¸ÀĪÀtð ¨ÉgɹzÀAvÉ
      CªÀ¼À PÀAUÀ¼ÉAzÀgÉ vÀÄA©zÀgÀÆ
      vÀļÀÄPÀzÀ PÉÆ¼ÀzÀAvÉ
      ±ÀÈAUÁgÀ ±Á¸À£ÀzÀAvÉ
      ¦æÃw- ¸ÀzÁ £ÉgÀ¼ÀÄ ¤ÃqÀĪÀ §ÄPÀ® ªÀÈPÀëzÀAvÉ
      «gÀºÀ-ªÀiÁvÀÄ ¸ÀAvÉ ªÀÄÄVzÀ ªÀiÁgÀ£É ¢£ÀzÀ ªÀiÁPÉðmï
      ªÀiË£À- ªÀiÁvÀÄ «ªÀj¸À¯ÁgÀzÀÝ£ÀÄß zsÀ餸ÀĪÀzÀÄ ªÀiË£À'
»ÃUÉ ºÉƸÀ CxÀðªÀ£ÀÄß ºÉÆgÀ ºÉÆ«Ää¸ÀĪÀ PÉ® gÀZÀ£ÉUÀ¼ÀÄ £ÀgÉÆÃqÉAiÀĪÀgÀ ±ÀQÛAiÀÄÄvÀªÁzÀ PÁªÀå PÀȶAiÀÄ£ÀÄß UÀnÖUÉÆ½¸ÀÄvÀÛzÉ. E°èAiÀÄ gÀZÀ£ÉUÀ¼ÀÄ ¸ÀgÀ¼ÀªÉ¤¹zÀgÀÆ CªÀÅUÀ¼À UÀ¨sÀðzÉÆ¼ÀUÉ ºÀÄzÀÄVgÀĪÀ CxÀðªÀAwPɬÄAzÁV vÀÄA¨Á ¦æAiÀĪɤ¸ÀÄvÀÛzÉ. PÉ®ªÀÅ gÀZÀ£ÉUÀ¼À°è PÁªÀåPÉÌ ¨ÉÃPÁzÀ ®AiÀÄzÀ PÀqÉ PÀ« UÀªÀÄ£À ºÀj¸À¨ÉÃPÁzÀ CUÀvÀå«zÉ.
      qÁ. £ÀgÉÆÃqÉAiÀĪÀgÀ `ªÀÄzsÀÄgÀ PÀët' zÀ MAzÀÄ PÀ«vÉAiÀÄ°è §gÀĪÀAvÉ PÉAUÀįÁ© §tÚ, ªÀİèUÉAiÀÄ PÉÆÃªÀÄ®, eÁfAiÀÄ £ÁdÆPÀÄ, ªÀiÁAzÀ½gÀ ªÀiÁzsÀÄgÀå, ¸ÀA¦UÉAiÀÄ PÀA¥ÀÄ, ¸ÉêÀAwUÉAiÀÄ ¸ËgÀ¨sÀ, PÀ¸ÀÆÛjAiÀÄ ¥ÀjªÀļÀ, E°è J®èªÀÇ EzÉ. dvÉUÉ ªÀÄvÉÆÛAzÀÄ PÀ«vÉAiÀİè PÀ« vÀ£Àß ¸ÀTUÉ ¤£Àß PÀAUÀ¼ÉAzÀgÉ ±ÀÈAUÁgÀ ±Á¸À£ÀzÀAvÉ ºÉüÀÄvÁÛgÉ. »ÃUÁV EzÉ  MAzÀÄ `±ÀÈAUÁgÀ ±Á¸À£À' ªÁV ¤AwzÉ.PÀªÀ£À PÀlÄÖªÀ PÁAiÀÄPÀzÀ°è PÀ« C±ÉÆÃPÀ £ÀgÉÆÃqÉAiÀĪÀgÀÄ AiÀıÀ¹éAiÀiÁVzÁÝgÉ.
                               -ಡಾ.ಪ್ರಕಾಶ ಗ.ಖಾಡೆ
·